ಕೇಂದ್ರಾಡಳಿತ ಪ್ರದೇಶಗಳು
ಕೇಂದ್ರಾಡಳಿತ ಪ್ರದೇಶವು ಒಂದು ಭಾರತ ಗಣರಾಜ್ಯದ ಅವಿಭಾಜ್ಯ ಅಂಗವಾಗಿದೆ. ಕೇಂದ್ರಾಡಳಿತ ಪ್ರದೇಶವು ಕೇಂದ್ರ ಸರ್ಕಾರದ ನೇರ ಆಡಳಿತಕ್ಕೆ ಒಳಪಡುತ್ತದೆ. ಭಾರತದ ಇತರೆ ರಾಜ್ಯಗಳು ಹೊಂದಿರುವಂತೆ ಇವುಗಳು ಪ್ರತ್ಯೇಕ ಸರ್ಕಾರಗಳನ್ನು ಹೊಂದಿರುವುದಿಲ್ಲ. ಆದರೆ ಭಾರತದ ಸಂಸತ್ತು ಸಂವಿಧಾನ ತಿದ್ದುಪಡಿಯ ಮೂಲಕ ಕೇಂದ್ರಾಡಳಿತ ಪ್ರದೇಶಗಳಿಗೆ ಶಾಸನ ಸಭೆಯ ಸ್ಥಾನ ಕಲ್ಪಿಸಬಹುದು.ದೆಹಲಿ ಹಾಗು ಪುದುಚ್ಛೇರಿ ಸರ್ಕಾರಗಳು ಇದರ ಉದಾಹರಣೆಗಳಾಗಿವೆ.
ಕ್ರ.ಸ. | ಹೆಸರು | ಜನಸಂಖ್ಯೆ | ವಿಸ್ತೀರ್ಣ (ಚದರ ಕಿಮೀ) | ರಾಜಧಾನಿ | ಅತಿ ದೊಡ್ಡ ನಗರ | ಸ್ಥಾಪಿತ ದಿನ | ಆಡಳಿತ ಭಾಷೆ |
---|---|---|---|---|---|---|---|
೧ | ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು | ೩೮೦,೫೮೧ | ೮೨೪೯ | ಪೋರ್ಟ್ಬ್ಲೇರ್ | ೧ ನವೆಂಬರ್ ೧೯೫೬ | ಹಿಂದಿ | |
೨ | ಚಂಡಿಗಡ್ | ೧,೦೫೫,೪೫೦ | ೧೧೪ | ಚಂಡಿಗಡ್ | - | ೧ ನವೆಂಬರ್ ೧೯೬೬ | ಆಂಗ್ಲ |
೩ | ದಾದ್ರಾ ಮತ್ತು ನಗರ್ ಹವೇಲಿ ಮತ್ತು ದಮನ್ ಮತ್ತು ದಿಯು | ೫೮೬,೯೫೬ | ೬೦೩ | ದಮನ್ | ೨೬ ಜನವರಿ ೨೦೨೦ | ಗುಜರಾತಿ, ಹಿಂದಿ | |
೪ | ಲಕ್ಷದ್ವೀಪ್ | ೬೪,೫೯೫ | ೩೨ | ಕವರಟ್ಟಿ | ೧ ನವೆಂಬರ್ ೧೯೫೬ | ಮಲಯಾಳಂ,ಆಂಗ್ಲ | |
೫ | ದೆಹಲಿಯ ರಾಷ್ಟ್ರೀಯ ರಾಜಧಾನಿ ಪ್ರದೇಶ | ೧೬,೭೮೭,೯೪೧ | ೧೪೯೦ | ದೆಹಲಿ | - | ೧ ನವೆಂಬರ್ ೧೯೫೬ | ಹಿಂದಿ, ಆಂಗ್ಲ |
೬ | ಪುದುಚೆರಿ | ೧,೨೪೭,೯೫೩ | ೪೯೨ | ಪುದುಚೆರಿ | ೧೬ ಆಗಸ್ಟ್ ೧೯೬೨ | ಫ಼್ರೆಂಚ್, ತಮಿಳು , ಆಂಗ್ಲ | |
೭. | ಜಮ್ಮು ಮತ್ತು ಕಾಶ್ಮೀರ | ೧೨,೨೫೮,೪೩೩ | ೫೫,೫೩೮ | ಶ್ರೀನಗರ - ಬೇಸಿಗೆ ಜಮ್ಮು - ಚಳಿಗಾಲ | ಶ್ರೀನಗರ | ೩೧ ಅಕ್ಟೋಬರ್ ೨೦೧೯ | ಹಿಂದಿ, ಉರ್ದು |
೮ | ಲಡಾಕ್ | ೧,೨೪೭,೯೫೩ | ೧೭೪,೮೫೨ | ಲೆಹ್ - ಬೇಸಿಗೆ ಕಾರ್ಗಿಲ್ - ಚಳಿಗಾಲ | ಲೆಹ್ | ೩೧ ಅಕ್ಟೋಬರ್ ೨೦೧೯ | ಹಿಂದಿ, ಆಂಗ್ಲ |
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
ಉಲ್ಲೇಖ
1) ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು2) ಆಂದ್ರಪ್ರದೇಶ ಮತ್ತು ತೆಲಂಗಾಣ3)ಅರುಣಾಚಲ ಪ್ರದೇಶ4)ಅಸ್ಸೋo5)ಬಿಹಾರ್6)ಚಂಡೀಗಢ7) ಛತ್ತೀಸ್ಗಡ8)ದೆಹಲಿ 9)ಗೋವಾ10) ಗುಜರಾತ್11)ಹರಿಯಾಣ12)ಹಿಮಾಚಲ ಪ್ರದೇಶ13)ಜಮ್ಮು ಮತ್ತು ಕಾಶ್ಮೀರ
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ