ಕೆ.ಕೃಷ್ಣಮೂರ್ತಿ
ಕೆ.ಕೃಷ್ಣಮೂರ್ತಿ ಇವರು ೧೯೨೩ ಜುಲೈ ೩೦ರಂದು ಜನಿಸಿದರು. ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಸಾಹಿತ್ಯ
ವೈಚಾರಿಕ
- ಭವಭೂತಿ
- ರಸೋಲ್ಲಾಸ
- ಮಹಾಭಾರತ
- ಭಾಸನ ಆರು ಕಿರು ನಾಟಕಗಳು
- ಸಂಸ್ಕೃತ ಸಾಹಿತ್ಯದಲ್ಲಿ ಶೃಂಗಾರ ರಸ
- ಕನ್ನಡದಲ್ಲಿ ಕಾವ್ಯ ತತ್ವ
- ಭಾರತೀಯ ಕಾವ್ಯ ಮೀಮಾಂಸೆ ತತ್ವ ಮತ್ತು ಪ್ರಯೋಗ
- ಪಾಣಿನಿ
- ಸಂಸ್ಕೃತ ಕಾವ್ಯ
- ಬಾಣಭಟ್ಟ
- ಬಸವಣ್ಣನವರ ವಚನಗಳ ಮೀಮಾಂಸೆ
- ಸೃಜನಶೀಲತೆ ಮತ್ತು ಪಾಂಡಿತ್ಯ
- ಭಾಸ
- ಕವಿರಾಜಮಾರ್ಗ
ಅನುವಾದ
- ಆನಂದವರ್ಧನನ ಕಾವ್ಯಮೀಮಾಂಸೆ.
- ಕನ್ನಡ ಪ್ರತಿಮಾ ನಾಟಕ
- ಕನ್ನಡ ಕಿರಾತಾರ್ಜುನೀಯ
- ಕನ್ನಡ ಉತ್ತರರಾಮ ಚರಿತ
- ಕನ್ನಡ ಕಾವ್ಯಾಲಂಕಾರ
- ಲುಪ್ತ ದಿಗಂತ
- ಕನ್ನಡ ಮೃಚ್ಛಕಟಿಕ
- ಕನ್ನಡ ಔಚಿತ್ಯವಿಚಾರ ಚರ್ಚೆ.
- ಕನ್ನಡ ಧ್ವನ್ಯಾಲೋಕ ಮತ್ತು ಲೋಚನಸಾರ
- ಕಾವ್ಯಾಲಂಕಾರ ಸೂತ್ರವೃತ್ತಿ
- ಕನ್ನಡ ಕಾವ್ಯಪ್ರಕಾಶ
- ಚಂಪೂರಾಮಾಯಣ(ಅರಣ್ಯಕಾಂಡ)
- ಕನ್ನಡ ಕಾವ್ಯ ಮೀಮಾಂಸೆ
- ಕನ್ನಡ ಶಾಕುಂತಲ
- ಕನ್ನಡ ಮಧ್ಯಮ ವ್ಯಾಯೋಗ
- ಕನ್ನಡ ದೂತ ಘಟೋತ್ಕಚ ಮತ್ತು ಕರ್ಣಭಾರ
- ಕನ್ನಡ ಆಶ್ಚರ್ಯಚೂಡಾಮಣಿ
- ಕನ್ನಡ ಕಾವ್ಯಾದರ್ಶ
- ಕವಿಕಂಠಾಭರಣ
- ಧರ್ಮಶಾಸ್ತ್ರದ ಇತಿಹಾಸ ಸಂ.೧
ಇಂಗ್ಲಿಶ್
- Vakroktijivita
- Dhvanyaloka
- Natyashastra with Abhinavabharati
- Kalidasa
- Bana
- Some thoughts on Indian Aesthetics
- Essays in Sanskrit criticism
ಪುರಸ್ಕಾರ
- ಮೈಸೂರು ವಿಶ್ವವಿದ್ಯಾಲಯ ಸ್ವರ್ಣಮಹೋತ್ಸವ ಪ್ರಶಸ್ತಿ
- ಮೈಸೂರು ಸರಕಾರದ ಸಾಹಿತ್ಯ ಬಹುಮಾನ
- ಕರ್ನಾಟಕ ಸರಕಾರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
- ಭಾರತ ಸರಕಾರದ ರಾಷ್ಟ್ರಪತಿ ಪ್ರಶಸ್ತಿ
- ಉತ್ತರ ಪ್ರದೇಶ ಸಂಸ್ಕೃತ ಅಕಾಡೆಮಿ ಪ್ರಶಸ್ತಿ
- ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
🔥 Top keywords: ಮುಖ್ಯ ಪುಟಕುವೆಂಪುವಿಶೇಷ:Searchಸಹಾಯ:ಲಿಪ್ಯಂತರಕನ್ನಡಗಾದೆಪಿ.ಲಂಕೇಶ್ಬಸವೇಶ್ವರದ.ರಾ.ಬೇಂದ್ರೆಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕನ್ನಡ ಅಕ್ಷರಮಾಲೆಶಿವರಾಮ ಕಾರಂತಭಾರತದ ಸಂವಿಧಾನಕನ್ನಡ ಸಂಧಿಕನ್ನಡ ಗುಣಿತಾಕ್ಷರಗಳುಕರ್ನಾಟಕದ ಏಕೀಕರಣಬಿ. ಆರ್. ಅಂಬೇಡ್ಕರ್ಗೌತಮ ಬುದ್ಧಮಹಾತ್ಮ ಗಾಂಧಿಕರ್ನಾಟಕರಾಘವಾಂಕಕರ್ನಾಟಕದ ಜಿಲ್ಲೆಗಳುಕರ್ನಾಟಕದ ಇತಿಹಾಸವಚನ ಸಾಹಿತ್ಯಪುರಂದರದಾಸರಾಷ್ಟ್ರೀಯ ಸೇವಾ ಯೋಜನೆಮಾಸ್ತಿ ವೆಂಕಟೇಶ ಅಯ್ಯಂಗಾರ್ಹೊಯ್ಸಳಭಾರತೀಯ ಮೂಲಭೂತ ಹಕ್ಕುಗಳುಅಕ್ಕಮಹಾದೇವಿಪೂರ್ಣಚಂದ್ರ ತೇಜಸ್ವಿರಾಮಾಯಣಪಂಪಕನ್ನಡ ಸಾಹಿತ್ಯಅರ್ಜುನಭಾರತೀಯ ಸಂಸ್ಕೃತಿಜಾನಪದಸಮಾಸಜನಪದ ಕಲೆಗಳು