ಪದ್ಮಭೂಷಣ ಪ್ರಶಸ್ತಿ ಪುರಸ್ಕೃತರು (2010–2019)

ಪದ್ಮಭೂಷಣ ಇದು ಭಾರತದ ನಾಗರಿಕ ಪ್ರಶಸ್ತಿಗಳಲ್ಲೊಂದು. ಜನವರಿ ೨, ೧೯೫೪ರಲ್ಲಿ ಭಾರತದ ರಾಷ್ಟ್ರಪತಿಗಳು ಹೊರಡಿಸಿದ ಆದೇಶದ ಮೇರೆಗೆ ಈ ಪ್ರಶಸ್ತಿಯನ್ನು ಸ್ಥಾಪಿಸಲಾಯಿತು. ಭಾರತ ರತ್ನ, ಪದ್ಮ ವಿಭೂಷಣಗಳ ನಂತರ ಇದು ಭಾರತದ ಮೂರನೆಯ ದೊಡ್ಡ ನಾಗರಿಕ ಪ್ರಶಸ್ತಿ.[೧] ಯಾವುದೇ ಕ್ಷೇತ್ರದಲ್ಲಾದರೂ ದೇಶಕ್ಕೆ ಸಲ್ಲಿಸುವ ಉತ್ಕೃಷ್ಟ ಸೇವೆಗಾಗಿ ಈ ಪ್ರಶಸ್ತಿಯನ್ನು ಕೊಡಮಾಡಲಾಗುತ್ತದೆ. ಪದ್ಮ ಪ್ರಶಸ್ತಿಗಳನ್ನು ೧೯೫೪ ರಲ್ಲಿ ಸ್ಥಾಪಿಸಲಾಯಿತು. ೧೯೭೮, ೧೯೭೯, ೧೯೯೩ ಹಾಗೂ ೧೯೯೭ರಲ್ಲಿ ನೀಡಲಾಗಿಲ್ಲ. ಪ್ರಶಸ್ತಿಗಳನ್ನು ರಾಷ್ಟ್ರದ ನಾಗರಿಕರ ಸಾಧನೆಗಳಿಗಾಗಿ ಗಣರಾಜ್ಯೋತ್ಸವದಂದು ಘೋಷಿಸಿ ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ರಾಷ್ಟ್ರಪತಿ ಭವನದಲ್ಲಿ ನಡೆಯುವ ವಿಶೇಷ ಸಮಾರಂಭದಲ್ಲಿ ಭಾರತದ ರಾಷ್ಟ್ರಪತಿಗಳು ಇವನ್ನು ಪ್ರದಾನ ಮಾಡುತ್ತಾರೆ. ಪದ್ಮಪ್ರಶಸ್ತಿಗಳ ಕ್ರಮ ಹೀಗಿದೆ.[೨]

  1. ಪದ್ಮ ವಿಭೂಷಣ, ಎರಡನೆಯ ಕ್ರಮದಲ್ಲಿದೆ.
  2. ಪದ್ಮಭೂಷಣ, ಮೂರನೆಯ ಕ್ರಮದಲ್ಲಿದೆ.
  3. ಪದ್ಮಶ್ರೀ, ನಾಲ್ಕನೆಯ ಕ್ರಮದಲ್ಲಿದೆ.

ಪುರಸ್ಕೃತರ ಪಟ್ಟಿ

ಎಮ್. ಎಸ್. ಬಂಗಾ


ಬಿ. ಎಮ್. ಹೆಗಡೆ


ಇಳಯರಾಜಾ


ಆಮೀರ್ ಖಾನ್


ಚನ್ನುಲಾಲ್ ಮಿಶ್ರಾ


ರಮಾಕಾಂತ ಪಾಂಡಾ


ಆರೋಗ್ಯಸ್ವಾಮಿ ಪಾಲರಾಜ್


ಎ. ಆರ್. ರೆಹಮಾನ್


ಮೂಸಾ ರಾಜಾ


ಮಲ್ಲಿಕಾ ಸಾರಾಭಾಯ್


ನೂಕಲ ಚಿನ್ನ ಸತ್ಯನಾರಾಯಣ



ಬಿಕಾಶ್ ಸಿನ್ಹಾ


ಫರೀದ್ ಜಕಾರಿಯಾ


ಎಸ್. ಪಿ. ಬಾಲಸುಬ್ರಹ್ಮಣ್ಯಮ್


ಅಜಯ್ ಚೌಧರಿ


ಶಂಖೋ ಘೋಷ್


ಕ್ರಿಸ್ ಗೋಪಾಲಕೃಷ್ಣನ್



ಮೊಹಮ್ಮದ್ ಜಾಹೂರ್ ಖಯ್ಯಾಮ್


ಚಂದಾ ಕೊಚ್ಚಾರ್


ಮಡವೂರ್ ವಾಸುದೇವನ್ ನಾಯರ್


ರಾಮದಾಸ್ ಪೈ


ರಾಜೇಂದ್ರ ಪವಾರ್


ಕಲ್ಲಮ್ ಅಂಜಿ ರೆಡ್ಡಿ


ವಹೀದಾ ರೆಹಮಾನ್



ರಾಘವನ್ ತಿರುಮುಲಪಾಡ್


ಶಬಾನಾ ಆಜ್ಮಿ


ಹೋಮಿ ಕೆ. ಭಾಭಾ


ಧರ್ಮೇಂದ್ರ


ಅನೀಶ್ ಕಪೂರ್



ಮೀರಾ ನಾಯರ್


ಅರವಿಂದ್ ಪನಗಾರಿಯಾ


ರೋನೇನ್ ಸೇನ್


ದೇವಿಪ್ರಸಾದ್ ಶೆಟ್ಟಿ


ಜಾರ್ಜ್ ಯೋ


ಜಸ್ಪಾಲ್ ಭಟ್ಟಿ


ರಾಹುಲ್ ದ್ರಾವಿಡ್


ಆದಿ ಗೋದ್ರೇಜ್


ಅಬ್ದುಲ್ ರಶೀದ್ ಖಾನ್


ರಾಜೇಶ್ ಖನ್ನಾ


ಮೇರಿ ಕೋಮ್


ಕನಕ್ ರೇಲೆ


ವಿಜಯ್ ಕುಮಾರ್ ಸಾರಸ್ವತ್


ಗಾಯತ್ರಿ ಚಕ್ರವರ್ತಿ ಸ್ಪಿವಾಕ್


ಶರ್ಮಿಳಾ ಠಾಗೋರ್


ಅನಿಸ್ಸುಜಮಾನ್


ದಲ್ವೀರ್ ಭಂಡಾರಿ


ರಸ್ಕಿನ್ ಬಾಂಡ್


ಕಮಲ್ ಹಾಸನ್


ಲಿಯಾಂಡರ್ ಪೇಸ್


ಕೆ. ರಾಧಾಕೃಷ್ಣನ್


ತಿರುಮಲಾಚಾರಿ ರಾಮಸಾಮಿ


ಗುಲಾಮ್ ಮೊಹಮ್ಮದ್ ಶೇಖ್


ಪರ್ವೀನ್ ಸುಲ್ತಾನಾ


ವೈರಮುತ್ತು


ಜೆ. ಎಸ್. ವರ್ಮಾ


ವಿನಾಯಕರಾಮ್


ಜಹ್ನು ಬರುವಾ


ಮಂಜುಳ್ ಭಾರ್ಗವ


ವಿಜಯ್ ಭಟ್ಕರ್


ಸ್ವಪನ್ ದಾಸ್‍ಗುಪ್ತಾ


ಡೇವಿಡ್ ಫ್ರಾಲೇ


ಬಿಲ್ ಗೇಟ್ಸ್


ಸುಧಾ ರಘುನಾಥನ್


ಶಿವಕುಮಾರ ಸ್ವಾಮೀಜಿ


ಖರಾಗ್ ಸಿಂಗ್ ವಾಲ್ಡಿಯಾ


ರಾಬರ್ಟ್ ಬ್ಲಾಕ್‍ವಿಲ್


ಅನುಪಮ್ ಖೇರ್


ಸಾನಿಯಾ ಮಿರ್ಜಾ


ಸೈನಾ ನೆಹ್ವಾಲ್


ವಿನೋದ್ ರಾಯ್


ಎ. ವಿ. ರಾಮರಾವ್


ತೇಜೋಮಯಾನಂದ


ವಿಶ್ವ ಮೋಹನ್ ಭಟ್


ಸ್ವಾಮಿ ನಿರಂಜನಾನಂದ ಸರಸ್ವತಿ


ಸಿರಿಂಧ್ರೋನ್


ಪಂಕಜ್ ಅಡ್ವಾಣಿ


ಫಿಲಿಪೋಸ್ ಮಾರ್ ಕ್ರಿಸೋಸ್ಟೋಮ್


ಮಹೇಂದ್ರ ಸಿಂಗ್ ಧೋನಿ


ರಾಮಚಂದ್ರನ್ ನಾಗಸ್ವಾಮಿ


ಜಾನ್ ಟಿ. ಚೇಂಬರ್ಸ್


ಸುಖದೇವ್ ಸಿಂಗ್ ಧಿಂಡ್ಸಾ


ಪ್ರವೀಣ್ ಗೋರ್ಧಾನ್


ಮೋಹನ್‌ಲಾಲ್


ನಂಬಿ ನಾರಾಯಣನ್


ಕುಲದೀಪ್ ನಯ್ಯರ್


ಬಚೇಂದ್ರಿ ಪಾಲ್


ಹುಕುಂದೇವ್ ನಾರಾಯಣ್ ದೇವ್


Key
   # ಮರಣೋತ್ತರವಾಗಿ
ಪದ್ಮಭೂಷಣ ಪುರಸ್ಕೃತರು, ಪಡೆದ ವರ್ಷ, ಕ್ಷೇತ್ರ ಮತ್ತು ರಾಜ್ಯ/ರಾಷ್ಟ್ರ[೩]
ವರ್ಷಪುರಸ್ಕೃತರುಕ್ಷೇತ್ರರಾಜ್ಯ
2010ಸತ್ಯ ಪಾಲ್ ಅಗರವಾಲ್ವೈದ್ಯಕೀಯದೆಹಲಿ
2010ಮೊಹಮ್ಮದ್ ಆಮೀನ್ಸಾಹಿತ್ಯ-ಶಿಕ್ಷಣದೆಹಲಿ
2010ಶೈಲೇಶ್ ಕುಮಾರ್ ಬಂಡೋಪಾಧ್ಯಾಯಸಾರ್ವಜನಿಕ ವ್ಯವಹಾರಪಶ್ಚಿಮಬಂಗಾಳ
2010ಎಂ. ಎಸ್. ಬಂಗಾವಾಣಿಜ್ಯ-ಕೈಗಾರಿಕೆ[upper-alpha ೧]
2010ಅನಿಲ್ ಬೋರ್ಡಿಯಾಸಾಹಿತ್ಯ-ಶಿಕ್ಷಣರಾಜಸ್ಥಾನ
2010ಬಿಪಿನ್ ಚಂದ್ರಸಾಹಿತ್ಯ-ಶಿಕ್ಷಣದೆಹಲಿ
2010ಬಿ. ಕೆ. ಚತುರ್ವೇದಿನಾಗರಿಕ ಸೇವೆದೆಹಲಿ
2010ಸಂತ್ ಸಿಂಗ್ ಚತ್ವಾಲ್ಸಾರ್ವಜನಿಕ ವ್ಯವಹಾರ[upper-alpha ೨]
2010ಜಿ. ಪಿ. ಚೋಪ್ರಾಸಾಹಿತ್ಯ-ಶಿಕ್ಷಣದೆಹಲಿ
2010ತಾನ್ ಚುಂಗ್ಸಾಹಿತ್ಯ-ಶಿಕ್ಷಣ[upper-alpha ೨]
2010ಮಧುಸೂದನ್ ಢಾಕೀಕಲೆಗುಜರಾತ್
2010ಪಿ. ಆರ್. ದುಭಾಷಿನಾಗರಿಕ ಸೇವೆಮಹಾರಾಷ್ಟ್ರ
2010ಪುಟ್ಟರಾಜ ಗವಾಯಿಕಲೆಕರ್ನಾಟಕ
2010ಬಿ. ಎಂ. ಹೆಗಡೆವೈದ್ಯಕೀಯಕರ್ನಾಟಕ
2010ಇಳಯರಾಜಾಕಲೆತಮಿಳುನಾಡು
2010ಜಗದೀಶ್ ಚಂದ್ರ ಕಪೂರ್ವಾಣಿಜ್ಯ-ಕೈಗಾರಿಕೆದೆಹಲಿ
2010ಶ್ರೀನಿವಾಸ ಖಾಳೆಕಲೆಮಹಾರಾಷ್ಟ್ರ
2010ಅಮೀರ್ ಖಾನ್ಕಲೆಮಹಾರಾಷ್ಟ್ರ
2010ಸುಲ್ತಾನ್ ಖಾನ್ಕಲೆಮಹಾರಾಷ್ಟ್ರ
2010ರಾಮಕುಮಾರ್ಕಲೆದೆಹಲಿ
2010ಕುಮುದಿನಿ ಲಖಿಯಾಕಲೆಗುಜರಾತ್
2010ಕೂಳೂರ್ ನಾರಾಯಣ ಮಾರಾರ್ಕಲೆಕೇರಳ
2010ಚನ್ನುಲಾಲ್ ಮಿಶ್ರಾಕಲೆಉತ್ತರಪ್ರದೇಶ
2010ಎಳಡಥ್ ತಾಯ್ಕಟ್ಟು ನಾರಾಯಣನ್ ಮೂಸ್ವೈದ್ಯಕೀಯಕೇರಳ
2010ಸಿ. ಪಿ. ಕೃಷ್ಣನ್ ನಾಯರ್ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2010ಎಸ್. ಪಿ. ಓಸ್ವಾಲ್ವಾಣಿಜ್ಯ-ಕೈಗಾರಿಕೆಪಂಜಾಬ್
2010ಅಕ್ಬರ್ ಪದಮ್ಸೀಕಲೆಮಹಾರಾಷ್ಟ್ರ
2010ರಮಾಕಾಂತ ಪಾಂಡಾವೈದ್ಯಕೀಯಮಹಾರಾಷ್ಟ್ರ
2010ಬಾಳಾಸಾಹೇಬ್ ವಿಖೇ ಪಾಟೀಲ್ಸಮಾಜ ಸೇವೆಮಹಾರಾಷ್ಟ್ರ
2010ಆರೋಗ್ಯಸ್ವಾಮಿ ಪಾಲರಾಜ್ವಿಜ್ಞಾನ-ತಂತ್ರಜ್ಞಾನ[upper-alpha ೨]
2010ಎ. ಆರ್. ರೆಹಮಾನ್ಕಲೆತಮಿಳುನಾಡು
2010ಮೂಸಾ ರಾಜಾನಾಗರಿಕ ಸೇವೆದೆಹಲಿ
2010ಮಲ್ಲಿಕಾ ಸಾರಾಭಾಯ್ಕಲೆಗುಜರಾತ್
2010ನೂಕಲ ಚಿನ್ನ ಸತ್ಯನಾರಾಯಣಕಲೆಆಂಧ್ರಪ್ರದೇಶ
2010ಅಭಿಜಿತ್ ಸೇನ್ಸಾರ್ವಜನಿಕ ವ್ಯವಹಾರದೆಹಲಿ
2010ಸತ್ಯವ್ರತ ಶಾಸ್ತ್ರಿಸಾಹಿತ್ಯ-ಶಿಕ್ಷಣದೆಹಲಿ
2010ನೋಶೀರ್ ಎಂ. ಶ್ರಾಫ್ವೈದ್ಯಕೀಯದೆಹಲಿ
2010ಕುಶಾಲ್ ಪಾಲ್ ಸಿಂಗ್ವಾಣಿಜ್ಯ-ಕೈಗಾರಿಕೆದೆಹಲಿ
2010ಬಿಕಾಶ್ ಸಿನ್ಹಾವಿಜ್ಞಾನ-ತಂತ್ರಜ್ಞಾನಪಶ್ಚಿಮಬಂಗಾಳ
2010ಬಾಲಗಂಗಾಧರನಾಥ ಸ್ವಾಮೀಜಿಸಮಾಜ ಸೇವೆಕರ್ನಾಟಕ
2010ನಾರಾಯಣನ್ ವಾಘುಲ್ವಾಣಿಜ್ಯ-ಕೈಗಾರಿಕೆತಮಿಳುನಾಡು
2010ಪಿ. ಕೆ. ವಾರಿಯರ್ವೈದ್ಯಕೀಯಕೇರಳ
2010ಫರೀದ್ ಜಕಾರಿಯಾಸಾಹಿತ್ಯ-ಶಿಕ್ಷಣ[upper-alpha ೨]
2011ಎಸ್. ಪಿ. ಬಾಲಸುಬ್ರಹ್ಮಣ್ಯಂಕಲೆತಮಿಳುನಾಡು
2011ರಾಜಶ್ರೀ ಬಿರ್ಲಾಸಮಾಜ ಸೇವೆಮಹಾರಾಷ್ಟ್ರ
2011ಎಂ. ಎನ್. ಬೂಚ್ನಾಗರಿಕ ಸೇವೆಮಧ್ಯಪ್ರದೇಶ
2011ಸಿ. ವಿ. ಚಂದ್ರಶೇಖರ್ಕಲೆತಮಿಳುನಾಡು
2011ಅಜಯ್ ಚೌಧುರಿವಾಣಿಜ್ಯ-ಕೈಗಾರಿಕೆದೆಹಲಿ
2011ಯೋಗೇಶ್ ಚಂದರ್ ದೇವೇಶ್ವರ್ವಾಣಿಜ್ಯ-ಕೈಗಾರಿಕೆಪಶ್ಚಿಮಬಂಗಾಳ
2011ಸತ್ಯದೇವ್ ದುಬೆಕಲೆಮಹಾರಾಷ್ಟ್ರ
2011ಟಿ. ಜೆ. ಎಸ್. ಜಾರ್ಜ್ಸಾಹಿತ್ಯ-ಶಿಕ್ಷಣಕರ್ನಾಟಕ
2011ಶಂಖೋ ಘೋಷ್ಸಾಹಿತ್ಯ-ಶಿಕ್ಷಣಪಶ್ಚಿಮಬಂಗಾಳ
2011ಕ್ರಿಸ್ ಗೋಪಾಲಕೃಷ್ಣನ್ವಾಣಿಜ್ಯ-ಕೈಗಾರಿಕೆಕರ್ನಾಟಕ
2011ಕೇಕೀ ಬೈರಾಮ್ಜಿ ಗ್ರಂತ್#ವೈದ್ಯಕೀಯಮಹಾರಾಷ್ಟ್ರ
2011ಶಶಿ ಕಪೂರ್ಕಲೆಮಹಾರಾಷ್ಟ್ರ
2011ಕೃಷನ್ ಖನ್ನಾಕಲೆಹರಿಯಾಣ
2011ಮೊಹಮ್ಮದ್ ಜಾಹುರ್ ಖಯ್ಯಾಮ್ಕಲೆಮಹಾರಾಷ್ಟ್ರ
2011ಚಂದಾ ಕೊಚ್ಚರ್ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2011ದ್ವಿಜೇನ್ ಮುಖೋಪಧ್ಯಾಯಕಲೆಪಶ್ಚಿಮಬಂಗಾಳ
2011ಮಡವೂರ್ ವಾಸುದೇವನ್ ನಾಯರ್ಕಲೆಕೇರಳ
2011ರಾಮದಾಸ್ ಪೈಸಾಹಿತ್ಯ-ಶಿಕ್ಷಣಕರ್ನಾಟಕ
2011ದಶರಥ್ ಪಟೇಲ್#ಕಲೆಗುಜರಾತ್
2011ರಾಜೇಂದ್ರ ಸಿಂಗ್ ಪವಾರ್ವಾಣಿಜ್ಯ-ಕೈಗಾರಿಕೆಹರಿಯಾಣ
2011ಸೂರ್ಯನಾರಾಯಣನ್ ರಾಮಚಂದ್ರನ್ವಿಜ್ಞಾನ-ತಂತ್ರಜ್ಞಾನತಮಿಳುನಾಡು
2011ಶೋಭನಾ ರಾನಡೆಸಮಾಜ ಸೇವೆಮಹಾರಾಷ್ಟ್ರ
2011ಗುನುಪತಿ ವೆಂಕಟಕೃಷ್ಣ ರೆಡ್ಡಿವಾಣಿಜ್ಯ-ಕೈಗಾರಿಕೆಆಂಧ್ರಪ್ರದೇಶ
2011ಕಲ್ಲಂ ಅಂಜಿ ರೆಡ್ಡಿವಾಣಿಜ್ಯ-ಕೈಗಾರಿಕೆಆಂಧ್ರಪ್ರದೇಶ
2011ವಹೀದಾ ರೆಹಮಾನ್ಕಲೆಮಹಾರಾಷ್ಟ್ರ
2011ಶ್ಯಾಮ್ ಸರನ್ನಾಗರಿಕ ಸೇವೆದೆಹಲಿ
2011ಅನಲ್ಜಿತ್ ಸಿಂಗ್ವಾಣಿಜ್ಯ-ಕೈಗಾರಿಕೆದೆಹಲಿ
2011ಅರ್ಪಿತಾ ಸಿಂಗ್ಕಲೆದೆಹಲಿ
2011ಸುರೇಂದ್ರ ಸಿಂಗ್ನಾಗರಿಕ ಸೇವೆದೆಹಲಿ
2011ಆರ್. ಕೆ. ಶ್ರೀಕಂಠನ್ಕಲೆಕರ್ನಾಟಕ
2011ರಾಘವನ್ ತಿರುಮುಲಪಾದ್#ವೈದ್ಯಕೀಯಕೇರಳ
2012ಸುರೇಶ್ ಎಚ್. ಅಡ್ವಾಣಿಕಲೆಮಹಾರಾಷ್ಟ್ರ
2012ಶಬಾನ ಆಜ್ಮಿಕಲೆಮಹಾರಾಷ್ಟ್ರ
2012ಹೋಮಿ ಕೆ. ಭಾಭಾಸಾಹಿತ್ಯ-ಶಿಕ್ಷಣ[upper-alpha ೧]
2012ಶಶಿಕುಮಾರ್ ಚಿತ್ರೆವಿಜ್ಞಾನ-ತಂತ್ರಜ್ಞಾನಮಹಾರಾಷ್ಟ್ರ
2012ಖಲೀದ್ ಚೌಧುರಿಕಲೆಪಶ್ಚಿಮಬಂಗಾಳ
2012ಜತಿನ್ ದಾಸ್ಕಲೆದೆಹಲಿ
2012ವಿದ್ಯಾ ದೆಹೇಜಿಯಾಸಾಹಿತ್ಯ-ಶಿಕ್ಷಣ[upper-alpha ೨]
2012ಧರ್ಮೇಂದ್ರ ಡಿಯೋಲ್ಕಲೆಮಹಾರಾಷ್ಟ್ರ
2012ಎಸ್. ಎನ್. ಗೋಯೆಂಕಾಸಮಾಜ ಸೇವೆಮಹಾರಾಷ್ಟ್ರ
2012ಎಂ. ಎಸ್. ಗೋಪಾಲಕೃಷ್ಣನ್ಕಲೆತಮಿಳುನಾಡು
2012ಟಿ. ವಿ. ಗೋಪಾಲಕೃಷ್ಣನ್ಕಲೆತಮಿಳುನಾಡು
2012ಬುದ್ಧದೇವ್ ದಾಸಗುಪ್ತಾಕಲೆಪಶ್ಚಿಮಬಂಗಾಳ
2012ಸುನಿಲ್ ಜನಾಹ್ಕಲೆ[upper-alpha ೨]
2012ಅನೀಶ್ ಕಪೂರ್ಕಲೆ[upper-alpha ೧]
2012ಎಸ್. ಬಿ. ಮಜುಂದಾರ್ಸಾಹಿತ್ಯ-ಶಿಕ್ಷಣಮಹಾರಾಷ್ಟ್ರ
2012ಬಾಲಸುಬ್ರಹ್ಮಣ್ಯಮ್ ಮುತ್ತುರಾಮನ್ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2012ಮೀರಾ ನಾಯರ್ಕಲೆದೆಹಲಿ
2012ಅರವಿಂದ್ ಪನಗಾರಿಯಾಸಾಹಿತ್ಯ-ಶಿಕ್ಷಣ[upper-alpha ೨]
2012ಜೋಸ್ ಪೇರೇರಾಸಾಹಿತ್ಯ-ಶಿಕ್ಷಣ[upper-alpha ೨]
2012ಮಾತಾ ಪ್ರಸಾದ್ನಾಗರಿಕ ಸೇವೆಉತ್ತರಪ್ರದೇಶ
2012ಎಂ. ಎಸ್. ರಘುನಾಥನ್ವಿಜ್ಞಾನ-ತಂತ್ರಜ್ಞಾನಮಹಾರಾಷ್ಟ್ರ
2012ಪಿ. ಚಂದ್ರಶೇಖರ ರಾವ್ಸಾರ್ವಜನಿಕ ವ್ಯವಹಾರ[upper-alpha ೩]
2012ರೋನೇನ್ ಸೇನ್ನಾಗರಿಕ ಸೇವೆಪಶ್ಚಿಮಬಂಗಾಳ
2012ದೇವಿ ಶೆಟ್ಟಿವೈದ್ಯಕೀಯಕರ್ನಾಟಕ
2012ಎಂ. ವಿ. ಸುಬ್ಬಯ್ಯವಾಣಿಜ್ಯ-ಕೈಗಾರಿಕೆತಮಿಳುನಾಡು
2012ಎನ್. ವಿಠಲ್ನಾಗರಿಕ ಸೇವೆಕೇರಳ
2012ಎನ್. ಎಚ್. ವಾಡಿಯಾ
2012ಜಾರ್ಜ್ ಯೋಸಾರ್ವಜನಿಕ ವ್ಯವಹಾರ[upper-alpha ೪]
2013ಸತ್ಯ ಎನ್. ಅಟ್ಲೂರಿವಿಜ್ಞಾನ-ತಂತ್ರಜ್ಞಾನ[upper-alpha ೨]
2013ಮಹಾರಾಜ್ ಕಿಶನ್ ಭಾನ್ನಾಗರಿಕ ಸೇವೆದೆಹಲಿ
2013ಜಸ್ಪಾಲ್ ಭಟ್ಟಿ#ಕಲೆಪಂಜಾಬ್
2013ರಾಹುಲ್ ದ್ರಾವಿಡ್ಕ್ರೀಡೆಕರ್ನಾಟಕ
2013ಆದಿ ಗೋದ್ರೆಜ್ವಾಣಿಜ್ಯ-ಕೈಗಾರಿಕೆಮಹಾರಾಷ್ಟ್ರ
2013ಎಸ್.ಜಾನಕಿಕಲೆತಮಿಳುನಾಡು
2013ಅಬ್ದುಲ್ ರಷೀದ್ ಖಾನ್ಕಲೆಪಶ್ಚಿಮಬಂಗಾಳ
2013ರಾಜೇಶ್ ಖನ್ನಾ#ಕಲೆಮಹಾರಾಷ್ಟ್ರ
2013ಮೇರಿ ಕೋಮ್ಕ್ರೀಡೆಮಣಿಪುರ
2013ನಂದಕಿಶೋರ್ ಶಾಮರಾವ್ ಲೌದ್ವೈದ್ಯಕೀಯಮಹಾರಾಷ್ಟ್ರ
2013ಮಂಗೇಶ್ ಪಡಗಾಂವ್ಕರ್ಸಾಹಿತ್ಯ-ಶಿಕ್ಷಣಮಹಾರಾಷ್ಟ್ರ
2013ಹೇಮೇಂದ್ರ ಸಿಂಗ್ ಪನ್ವಾರ್ನಾಗರಿಕ ಸೇವೆಮಧ್ಯಪ್ರದೇಶ
2013ಜೋಗೇಶ್ ಪಾಟೀಲ್ವಿಜ್ಞಾನ-ತಂತ್ರಜ್ಞಾನ[upper-alpha ೨]
2013ಶಿವಾಜಿರಾವ್ ಗಿರ್ಧರ್ ಪಾಟೀಲ್ಸಾರ್ವಜನಿಕ ವ್ಯವಹಾರಮಹಾರಾಷ್ಟ್ರ
2013ಎ. ಸಿವಥಾನು ಪಿಳ್ಳೈವಿಜ್ಞಾನ-ತಂತ್ರಜ್ಞಾನದೆಹಲಿ
2013ಡಿ. ರಾಮಾನಾಯ್ಡುಕಲೆಆಂಧ್ರಪ್ರದೇಶ
2013ಕನಕ್ ರೇಲೆಕಲೆಮಹಾರಾಷ್ಟ್ರ
2013ವಿ. ಕೆ. ಸಾರಸ್ವತ್ವಿಜ್ಞಾನ-ತಂತ್ರಜ್ಞಾನದೆಹಲಿ
2013ಅಶೋಕ್ ಸೇನ್ವಿಜ್ಞಾನ-ತಂತ್ರಜ್ಞಾನಉತ್ತರಪ್ರದೇಶ
2013ಗಾಯತ್ರಿ ಚಕ್ರವರ್ತಿ ಸ್ಪಿವಾಕ್ಸಾಹಿತ್ಯ-ಶಿಕ್ಷಣ[upper-alpha ೨]
2013ಬಿ. ಎನ್. ಸುರೇಶ್ವಿಜ್ಞಾನ-ತಂತ್ರಜ್ಞಾನಕರ್ನಾಟಕ
2013ಶರ್ಮಿಳಾ ಠಾಗೂರ್ಕಲೆದೆಹಲಿ
2013ರಾಮಮೂರ್ತಿ ತ್ಯಾಗರಾಜನ್ವಾಣಿಜ್ಯ-ಕೈಗಾರಿಕೆತಮಿಳುನಾಡು
2013ಸರೋಜಾ ವೈದ್ಯನಾಥನ್ಕಲೆದೆಹಲಿ
2014ಅನಿಜ್ಜುಮಾನ್ಸಾಹಿತ್ಯ-ಶಿಕ್ಷಣ[upper-alpha ೫]
2014ಮೃತ್ಯುಂಜಯ ಆತ್ರೇಯಸಾಹಿತ್ಯ-ಶಿಕ್ಷಣದೆಹಲಿ
2014ಪದ್ಮನಾಭನ್ ಬಲರಾಮ್ವಿಜ್ಞಾನ-ತಂತ್ರಜ್ಞಾನಕರ್ನಾಟಕ
2014ದಲ್ವೀರ್ ಭಂಡಾರಿಸಾರ್ವಜನಿಕ ವ್ಯವಹಾರದೆಹಲಿ
2014ರಸ್ಕಿನ್ ಬಾಂಡ್ಸಾಹಿತ್ಯ-ಶಿಕ್ಷಣಉತ್ತರಾಂಚಲ
2014ಅನಿತಾ ದೇಸಾಯಿಸಾಹಿತ್ಯ-ಶಿಕ್ಷಣದೆಹಲಿ
2014ಪುಲ್ಲೇಲ ಗೋಪಿಚಂದ್ಕ್ರೀಡೆಆಂಧ್ರಪ್ರದೇಶ
2014ಕಮಲ್ ಹಾಸನ್ಕಲೆತಮಿಳುನಾಡು
2014ಜ್ಯೇಷ್ಟರಾಜ್ ಜೋಶಿವಿಜ್ಞಾನ-ತಂತ್ರಜ್ಞಾನಮಹಾರಾಷ್ಟ್ರ
2014ವಿಜಯೇಂದ್ರ ನಾಥ್ ಕೌಲ್ನಾಗರಿಕ ಸೇವೆದೆಹಲಿ
2014ನೀಲಂ ಖೇರ್ವೈದ್ಯಕೀಯದೆಹಲಿ
2014ಮಾದಪ್ಪ ಮಹದೇವಪ್ಪವಿಜ್ಞಾನ-ತಂತ್ರಜ್ಞಾನಕರ್ನಾಟಕ
2014ಲಿಯಾಂಡರ್ ಪೇಸ್ಕ್ರೀಡೆಮಹಾರಾಷ್ಟ್ರ
2014ಕೆ. ರಾಧಾಕೃಷ್ಣನ್ವಿಜ್ಞಾನ-ತಂತ್ರಜ್ಞಾನಕರ್ನಾಟಕ
2014ಅನುಮೋಲು ರಾಮಕೃಷ್ಣ#ವಿಜ್ಞಾನ-ತಂತ್ರಜ್ಞಾನಆಂಧ್ರಪ್ರದೇಶ
2014ತಿರುಮಲಾಚಾರಿ ರಾಮಸಾಮಿವಿಜ್ಞಾನ-ತಂತ್ರಜ್ಞಾನದೆಹಲಿ
2014ಲಾಯ್ಡ್ ರುಡೋಲ್ಫ್ಸಾಹಿತ್ಯ-ಶಿಕ್ಷಣ[upper-alpha ೨]
2014ಸುಸೇನ್ ಹೋಬೇರ್ ರುಡೋಲ್ಫ್ಸಾಹಿತ್ಯ-ಶಿಕ್ಷಣ[upper-alpha ೨]
2014ವಿನೋದ್ ಪ್ರಕಾಶ್ ಶರ್ಮವಿಜ್ಞಾನ-ತಂತ್ರಜ್ಞಾನದೆಹಲಿ
2014ಗುಲಾಮ್ ಮೊಹಮ್ಮದ್ ಶೇಕ್ಕಲೆಗುಜರಾತ್
2014ಬೇಗಮ್ ಪರ್ವೀನ್ ಸುಲ್ತಾನಾಕಲೆಮಹಾರಾಷ್ಟ್ರ
2014ಧೀರೂಭಾಯಿ ಥಾಕೇರ್ಸಾಹಿತ್ಯ-ಶಿಕ್ಷಣಗುಜರಾತ್
2014ವೈರಮುತ್ತುಸಾಹಿತ್ಯ-ಶಿಕ್ಷಣತಮಿಳುನಾಡು
2014ಜೆ. ಎಸ್. ವರ್ಮಾ#ಸಾರ್ವಜನಿಕ ವ್ಯವಹಾರಉತ್ತರಪ್ರದೇಶ
2014ಟಿ. ಎಚ್. ವಿನಾಯಕ ರಾಮ್ಕಲೆತಮಿಳುನಾಡು
2015ಜಹ್ನೂ ಬರೂವಾಕಲೆಅಸ್ಸಾಂ
2015ಮಂಜುಳ್ ಭಾರ್ಗವವಿಜ್ಞಾನ-ತಂತ್ರಜ್ಞಾನ[upper-alpha ೨]
2015ವಿಜಯ್ ಭಟ್ಕರ್ವಿಜ್ಞಾನ-ತಂತ್ರಜ್ಞಾನಮಹಾರಾಷ್ಟ್ರ
2015ಸ್ವಪನ್ ದಾಸಗುಪ್ತಾಸಾಹಿತ್ಯ-ಶಿಕ್ಷಣದೆಹಲಿ
2015ಡೇವಿಡ್ ಫ್ರಾಲೇಇತರೆ[upper-alpha ೨]
2015ಬಿಲ್ ಗೇಟ್ಸ್ಸಮಾಜ ಸೇವೆ[upper-alpha ೨]
2015ಮೆಲಿಂದಾ ಗೇಟ್ಸ್ಸಮಾಜ ಸೇವೆ[upper-alpha ೨]
2015ಸತ್ಯಮಿತ್ರಾನಂದ ಗಿರಿಇತರೆಉತ್ತರಪ್ರದೇಶ
2015ಎನ್. ಗೋಪಾಲಸ್ವಾಮಿನಾಗರಿಕ ಸೇವೆತಮಿಳುನಾಡು
2015ಸುಭಾಷ್ ಸಿ. ಕಶ್ಯಪ್ಸಾರ್ವಜನಿಕ ವ್ಯವಹಾರದೆಹಲಿ
2015ಗೋಕುಲೋತ್ಸವಜೀ ಮಹಾರಾಜ್ಕಲೆಮಧ್ಯಪ್ರದೇಶ
2015ಸೈಚಿರೋ ಮಿಸುಮಿಇತರೆ[upper-alpha ೬]
2015ಅಂಬರೀಷ್ ಮಿತ್ತಲ್ವೈದ್ಯಕೀಯದೆಹಲಿ
2015ಸುಧಾ ರಘುನಾಥನ್ಕಲೆತಮಿಳುನಾಡು
2015ಹರೀಶ್ ಸಾಳ್ವೆಸಾರ್ವಜನಿಕ ವ್ಯವಹಾರದೆಹಲಿ
2015ಅಶೋಕ್ ಸೇಥ್ವೈದ್ಯಕೀಯದೆಹಲಿ
2015ರಜತ್ ಶರ್ಮಸಾಹಿತ್ಯ-ಶಿಕ್ಷಣದೆಹಲಿ
2015ಸತ್ಪಾಲ್ ಸಿಂಗ್ಕ್ರೀಡೆದೆಹಲಿ
2015ಶ್ರೀ ಶಿವಕುಮಾರ ಸ್ವಾಮೀಜಿಇತರೆಕರ್ನಾಟಕ
2015ಖಡ್ಗಸಿಂಗ್ ವಾಲ್ದಿಯಾವಿಜ್ಞಾನ-ತಂತ್ರಜ್ಞಾನಕರ್ನಾಟಕ
2016ರವೀಂದ್ರ ಚಂದ್ರ ಭಾರ್ಗವಸಾರ್ವಜನಿಕ ವ್ಯವಹಾರಉತ್ತರಪ್ರದೇಶ
2016ರಾಬರ್ಟ್ ಬ್ಲಾಕ್ವಿಲ್ಸಾರ್ವಜನಿಕ ವ್ಯವಹಾರ[upper-alpha ೨]
2016ಹಫೀಜ್ ಕಂಟ್ರಾಕ್ಟರ್ಇತರೆಮಹಾರಾಷ್ಟ್ರ
2016ಇಂದು ಜೈನ್ವಾಣಿಜ್ಯ-ಕೈಗಾರಿಕೆದೆಹಲಿ
2016ಹೈಸ್ನಾಮ್ ಕನ್ಹಯ್ಯಲಾಲ್ಕಲೆಮಣಿಪುರ
2016ಅನುಪಮ್ ಖೇರ್ಕಲೆಮಹಾರಾಷ್ಟ್ರ
2016ಸಾನಿಯಾ ಮಿರ್ಜಾಕ್ರೀಡೆತೆಲಂಗಾಣ
2016ಪಲ್ಲೋಂಜಿ ಮಿಸ್ತ್ರಿವಾಣಿಜ್ಯ-ಕೈಗಾರಿಕೆ[upper-alpha ೭]
2016ಉದಿತ್ ನಾರಾಯಣ್ಕಲೆಮಹಾರಾಷ್ಟ್ರ
2016ಸೈನಾ ನೆಹವಾಲ್ಕ್ರೀಡೆತೆಲಂಗಾಣ
2016ಯರ್ಲಗಡ್ಡ ಲಕ್ಷ್ಮೀಪ್ರಸಾದ್ಸಾಹಿತ್ಯ-ಶಿಕ್ಷಣಆಂಧ್ರಪ್ರದೇಶ
2016ವಿನೋದ್ ರಾಯ್ನಾಗರಿಕ ಸೇವೆಕೇರಳ
2016ಎನ್. ಎಸ್. ರಾಮಾನುಜ ತಾತಾಚಾರ್ಯಸಾಹಿತ್ಯ-ಶಿಕ್ಷಣಮಹಾರಾಷ್ಟ್ರ
2016ಎ. ವಿ. ರಾಮರಾವ್ವಿಜ್ಞಾನ-ತಂತ್ರಜ್ಞಾನಆಂಧ್ರಪ್ರದೇಶ
2016ಡಿ. ನಾಗೇಶ್ವರ ರೆಡ್ಡಿವೈದ್ಯಕೀಯತೆಲಂಗಾಣ
2016ಆರ್ಶವೈದ್ಯ ದಯಾನಂದ ಸರಸ್ವತಿ#ಇತರೆಉತ್ತರಾಂಚಲ
2016ಬರ್ಜೀಂದರ್ ಸಿಂಗ್ ಹಮದರ್ದ್ಸಾಹಿತ್ಯ-ಶಿಕ್ಷಣಪಂಜಾಬ್
2016ರಾಮ್ ವಿ. ಸುತಾರ್ಕಲೆಉತ್ತರಪ್ರದೇಶ
2016ತೇಜೋಮಯಾನಂದಇತರೆಮಹಾರಾಷ್ಟ್ರ
2017ವಿಶ್ವಮೋಹನ್ ಭಟ್ಕಲೆರಾಜಸ್ಥಾನ
2017ದೇವಿಪ್ರಸಾದ್ ದ್ವಿವೇದಿಸಾಹಿತ್ಯ-ಶಿಕ್ಷಣಉತ್ತರಪ್ರದೇಶ
2017ರತ್ನ ಸುಂದರ್ ಮಹಾರಾಜ್ಇತರೆಗುಜರಾತ್
2017ನಿರಂಜನಾನಂದ ಸರಸ್ವತಿಇತರೆಬಿಹಾರ
2017ಚೋ. ರಾಮಸ್ವಾಮಿ#ಸಾಹಿತ್ಯ-ಶಿಕ್ಷಣತಮಿಳುನಾಡು
2017ಮಹಾ ಚಕ್ರಿ ಸಿರಿಧ್ರೋನ್ಸಾಹಿತ್ಯ-ಶಿಕ್ಷಣ

[upper-alpha ೮]

2017ತೆಹೆಮೋನ್ ಎರಾಚ್ ಉದ್ವಾಡಿಯಾವೈದ್ಯಕೀಯಮಹಾರಾಷ್ಟ್ರ
2018ಪಂಕಜ್ ಅಡ್ವಾಣಿಕ್ರೀಡೆಕರ್ನಾಟಕ
2018ಫಿಲಿಪೋಸ್ ಮಾರ್ ಕ್ರಿಸೋಸ್ಟೋಮ್ಇತರೆಕೇರಳ
2018ಮಹೇಂದ್ರ ಸಿಂಗ್ ಧೋನಿಕ್ರೀಡೆಜಾರ್ಖಂಡ್
2018ಅಲೆಕ್ಸಾಂಡರ್ ಕಡಾಕಿನ್#ಸಾರ್ವಜನಿಕ ವ್ಯವಹಾರ[upper-alpha ೯]
2018ರಾಮಚಂದ್ರನ್ ನಾಗಸ್ವಾಮಿಇತರೆತಮಿಳುನಾಡು
2018ವೇದಪ್ರಕಾಶ್ ನಂದಾಸಾಹಿತ್ಯ-ಶಿಕ್ಷಣ[upper-alpha ೨]
2018ಲಕ್ಷ್ಮಣ್ ಪೈಕಲೆಗೋವಾ
2018ಅರವಿಂದ್ ಪಾರಿಖ್ಕಲೆಮಹಾರಾಷ್ಟ್ರ
2018ಶಾರದಾ ಸಿನ್ಹಾಕಲೆಬಿಹಾರ
2019ಜಾನ್ ಟಿ. ಚೇಂಬರ್ಸ್ವಾಣಿಜ್ಯ-ಕೈಗಾರಿಕೆ[upper-alpha ೨]
2019ಸುಖದೇವ್ ಸಿಂಗ್ ಧಿಂಡ್ಸಾಸಾರ್ವಜನಿಕ ವ್ಯವಹಾರಪಂಜಾಬ್
2019ಪ್ರವೀಣ್ ಗೋರ್ಧಾನ್ಸಾರ್ವಜನಿಕ ವ್ಯವಹಾರ[upper-alpha ೧೦]
2019ಮಹಾಶಯ್ ಧರ್ಮಪಾಲ್ ಗುಲಾಟಿವಾಣಿಜ್ಯ-ಕೈಗಾರಿಕೆದೆಹಲಿ
2019ದರ್ಶನ್ ಲಾಲ್ ಜೈನ್ಸಮಾಜ ಸೇವೆಹರಿಯಾಣ
2019ಅಶೋಕ್ ಲಕ್ಷ್ಮಣರಾವ್ ಕುಕಡೆವೈದ್ಯಕೀಯಮಹಾರಾಷ್ಟ್ರ
2019ಕರಿಯಾ ಮುಂಡಾಸಾರ್ವಜನಿಕ ವ್ಯವಹಾರಜಾರ್ಖಂಡ್
2019ಬುಧಾದಿತ್ಯ ಮುಖರ್ಜಿಕಲೆಪಶ್ಚಿಮ ಬಂಗಾಳ
2019ಮೋಹನ್‌ಲಾಲ್ಕಲೆಕೇರಳ
2019ಎಸ್. ನಂಬಿ ನಾರಾಯಣನ್ವಿಜ್ಞಾನ-ತಂತ್ರಜ್ಞಾನಕೇರಳ
2019ಕುಲದೀಪ್ ನಯ್ಯರ್ಸಾಹಿತ್ಯ-ಶಿಕ್ಷಣದೆಹಲಿ
2019ಬಚೇಂದ್ರಿಪಾಲ್ಕ್ರೀಡೆಉತ್ತರಾಖಂಡ
2019ವಿ. ಕೆ. ಶುಂಗ್ಲುನಾಗರಿಕ ಸೇವೆದೆಹಲಿ
2019ಹುಕುಂದೇವ್ ನಾರಾಯಣ್ ಯಾದವ್ಸಾರ್ವಜನಿಕ ವ್ಯವಹಾರಬಿಹಾರ

ಉಲ್ಲೇಖಗಳು


ಉಲ್ಲೇಖ ದೋಷ: <ref> tags exist for a group named "upper-alpha", but no corresponding <references group="upper-alpha"/> tag was found