ವಾಯು ಕೃಷಿ
ಪೀಠಿಕೆ
ವಾಯುಕೃಷಿಯು ಜಲಕೃಷಿಯ ಇನ್ನೊಂದು ವಿಧಾನವಾಗಿದೆ.ಇದರಲ್ಲಿ ಸಸ್ಯವೊಂದರ ಬೇರುಗಳನ್ನು ನಿರಂತರವಾಗಿ ಇಲ್ಲವೆ ಆಗಾಗ್ಗೆ ಪೋಷಕ ಲವಣಗಳ Archived 2016-03-05 ವೇಬ್ಯಾಕ್ ಮೆಷಿನ್ ನಲ್ಲಿ. ಹನಿಯಲ್ಲಿ ಒಡ್ಡಲಾಗುತ್ತದೆ.[೧]ವಾಯುಕೃಷಿಯಲ್ಲಿ ವಾಯುಕೃಷಿ ಸಸ್ಯಗಳನ್ನು ಬೆಳೆಯುವ ಮೂಲಭೂತ ತತ್ವವೆಂದರೆ ಮುಚ್ಚಿದ ಅಥವಾ ಅರೆಮುಚ್ಚಿದ ಪರಿಸರದಲ್ಲಿ ಪೋಷಕಾಂಶ Archived 2016-01-03 ವೇಬ್ಯಾಕ್ ಮೆಷಿನ್ ನಲ್ಲಿ. ಭರಿತ ನೀರಿನ ದ್ರಾವಣದಲ್ಲಿ ಸಸ್ಯಗಳ ಬೇರುಗಳನ್ನು ಒಡ್ಡಿ ಮತ್ತು ನೀರಿನ ಕಡಿಮೆ ಕಾಂಡದ ಸಸ್ಯಗಳಿಗೆ ನೀರಿನ ದ್ರಾವಣವನ್ನು ಸಿಂಡಿಸುವುದರ ಮೂಲಕ ಸಸ್ಯಗಳಿಗೆ ಬೆಳೆಯಲು ಅನುಕೂಲವಾಗುತ್ತದೆ.ಬೇರುಗಳನ್ನು ಗಾಳಿಯಲ್ಲಿ ಮುಕ್ತವಾಗಿ ಬಿಡುವ ಮೂಲಕ ಹೆಚ್ಚು ವಾಯು ಸಂಚಾರವಿರುವ ಹಸಿರು ಕೋಣೆಗಳಲ್ಲಿ ಸಸ್ಯಗಳನ್ನು ಬೆಳೆಯಲಾಗುತ್ತದೆ.ವಾಯುಕೃಷಿ ಅಥವಾ Aeroponic farming [೨]ದ ಒಂದು ಮುಖ್ಯ ಪ್ರಯೋಜನವೆಂದರೆ ಇತರ ಸಸ್ಯಗಳಿಗೆ ಸೋಂಕು ಹರಡದಂತೆ ಮತ್ತು ನಿರ್ಧಿಷ್ಟ ಸಸ್ಯ ರೋಗಕ್ಕೆ ತುತ್ತಾದಾಗ ಅದನ್ನು ತ್ವರಿತವಾಗಿ ತೆಗೆಯಬಹುದು.[೩]
ಬಾಹ್ಯ ಸಂಪರ್ಕಗಳು
ಉಲ್ಲೇಖಗಳು
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ