ಅಯೋನಿಕಾ ಪಾಲ್
ಶೂಟಿಂಗ್ ಕ್ರೀಡಾ ಪಟು
ವೈಯುಕ್ತಿಕ ಮಾಹಿತಿ | ||||||||||||||
---|---|---|---|---|---|---|---|---|---|---|---|---|---|---|
ರಾಷ್ರೀಯತೆ | ಭಾರತ | |||||||||||||
ನಾಗರಿಕತ್ವ | ಭಾರತ | |||||||||||||
ಜನನ | ಮುಂಬಯಿ, India | ೨೩ ಸೆಪ್ಟೆಂಬರ್ ೧೯೯೨|||||||||||||
ಎತ್ತರ | 163 cm (5 ft 4 in) | |||||||||||||
Sport | ||||||||||||||
ದೇಶ | ಭಾರತ | |||||||||||||
ಕ್ರೀಡೆ | ಶೋಟಿಂಗ್ ಕ್ರೀಡಾ ವಿಭಾಗ | |||||||||||||
ಸ್ಪರ್ಧೆಗಳು(ಗಳು) | 10ಮೀ. ಏರ್`ರೈಫಲ್` | |||||||||||||
ತರಬೇತುದಾರರು | Thomas Farnik/ಥಾಮಸ್` ಫಾರ್ನಿಕ್ | |||||||||||||
ಪದಕ ದಾಖಲೆ
| ||||||||||||||
Updated on 26 July 2014. |
- ಅಯೋನಿಕಾ ಪಾಲ್ (1992 ರ ಸೆಪ್ಟೆಂಬರ್ 23 ರಂದು ಜನನ) 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಸ್ಪರ್ಧೆ ಮಾಡಿದ ಭಾರತೀಯ ಶೂಟರ್. ಅವರು ಮುಂಬಯಿಯ ಚೆಂಬೂರು ಸ್ವಾಮಿ ವಿವೇಕಾನಂದರ ಪ್ರೌಢಶಾಲೆಯಲ್ಲಿ ಅಧ್ಯಯನ ಮಾಡಿದ್ದಾರೆ.ಅಯೋನಿಕಾ ಪಾಲ್ ಒಮ್ಮೆ ಅತ್ಯುತ್ತಮ ಈಜುಗಾರರಾಗಿದ್ದರು. ಆದರೆ ನಿಧಾನವಾಗಿ ಅವರು ರೈಫಲ್ ಶೂಟಿಂಗ್` ನಲ್ಲಿ ಆಸಕ್ತಿ ಬೆಳಸಿಕೊಂಡರು. 2014 ರ ಗ್ಲಾಸ್ಗೋ ಕಾಮನ್ವೆಲ್ತ್ ಗೇಮ್ಸ್`ನಲ್ಲಿ ಬೆಳ್ಳಿ ಪದಕ ಗಳಿಸಿದರು .[೧] ಅವರು ಹಿಂದೆ ಐಎಸ್ಎಸ್ಎಫ್ ವಿಶ್ವ ಕಪ್ 2014 ರಲ್ಲಿ ಸ್ಲೊವೇನಿಯಾದಲ್ಲಿ ಕಂಚಿನ ಗೆದ್ದಿದ್ದರು.[೨]
ಐಎಸ್ಎಸ್ಎಫ್ ವಿಶ್ವ ಕಪ್ ಪದಕ ವಿವರ
- ದಿ.29-1-2016 ರಂದು ದೆಹಲಿಯಲ್ಲಿ ನೆಡೆ ದಶೂಟಿಂಗ್`ವಿಭಾಗದಲ್ಲಿ ಏಷ್ಯಾದ ಒಲಂಪಿಕ್ ಕ್ರೀಡಾಪಟು ಆಯ್ಕೆಯ ಸ್ಪರ್ಧೆಯಲ್ಲಿ ಅಯೋನಿಕಾ ಅವರು ಇರಾನ್`ನ ನಜಮೇಹ್ ಖೇದ್ಮತಿ ಜೊತೆ ಟೈ ಯಲ್ಲಿ ಸ್ವಲ್ಪದರಲ್ಲಿ ಚಿನ್ನದ ಪದಕ ಕಳೆದುಕೊಂಡರು. ಅಯೋನಿಕಾ ಮತ್ತು . ನಜಮೇಹ್ ಖೇದ್ಮತಿ ಇಬ್ಬರೂ 205,9 ಒಂದೇ ಸ್ಕೋರ್ ಪಡೆದಿದ್ದರು. ನಂತರದ ಒಂದು ಶಾಟ್ ನಂತರ ನಜಮೇಹ್ ವಿಜೇತರು ಎಂದು ನಿರ್ಧರಿಸಲಾಯಿತು.ಅವರದು 10.1 ಅಂಕ; ಅಯೋನಿಕಾ ಮಾತ್ರ 9.9 ಕ್ಕೆ ತಲುಪಿದರು. ಆರಂಭಿಕ 20 ಶೂಟಿನ ಮುನ್ನಡೆಯ ನಾಯಕಿ ಪೂಜಾ ಘಾಟ್ಕರ್` ಕಂಚಿನ ಪದಕ ಗೆದ್ದುಕೊಂಡರು.[೩]
ಫೋಟೊ:[[೧]]
ಕ್ರ.ಸಂ. | ಕ್ರೀಡೆ | ಕ್ರೀಡಾಕ್ಷೇತ್ರ | ವರ್ಷ | ಸ್ಥಳ | ಪದಕ |
---|---|---|---|---|---|
1 | 10 ಮೀ. ಏರ್` ರೈಫಲ್` | ಐಎಸ್ಎಸ್ಎಫ್`ವಿಶ್ವ ಕಪ್ | 2014 | ಮರಿಬೋರ್` | ಕಂಚು |
2 | 10 ಮೀ. ಏರ್` ರೈಫಲ್` | ಕಾಮನ್ವೆಲ್ತ್ ಗೇಮ್ಸ್` | 2014 | ಗ್ಲಾಸ್ಗೋ | ಬೆಳ್ಳಿ |
3 | 10 ಮೀ. ಏರ್` ರೈಫಲ್` | ಶೂಟಿಂಗ್`ವಿಭಾಗದಲ್ಲಿ ಏಷ್ಯಾದ ಒಲಂಪಿಕ್ ಕ್ರೀಡಾಪಟು ಆಯ್ಕೆಯ ಸ್ಪರ್ಧೆ | 2016 | ದೆಹಲಿ | ಬೆಳ್ಳಿ |
ನೋಡಿ
- ಹೀನಾ ಸಿಧು - ಭಾರತದ ನಂ.೧ ಶೂಟರ್
ಉಲ್ಲೇಖ
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ