ಮುನ್ಶಿ ಪ್ರೇಮಚಂದ್ರ
ಮುನ್ಶಿ ಪ್ರೇಮಚಂದ್ರರು (ಜುಲೈ೩೧,೧೮೮೦-ಅಕ್ಟೋಬರ್ ೮,೧೯೩೬) ಆಧುನಿಕ ಹಿಂದಿ ಸಾಹಿತ್ಯದ ಗಮನಾರ್ಹ ಸಾಹಿತಿಯೆಂದು ಗುರುತಿಸಲ್ಪಡುತ್ತಾರೆ. ಹಳ್ಳಿ ಜಗತ್ತಿನ ಕೆಳಮಧ್ಯಮ ವರ್ಗದವರ ತುಡಿತಗಳನ್ನು ಅತ್ಯಂತ ಸರಳಭಾಷೆಯಲ್ಲಿ ಕಟ್ಟಿಕೊಟ್ಟ ಹಿರಿಮೆ ಇವರದು. ಪ್ರೇಮಚಂದ್ರರು ಸುಮಾರು ೩೦೦ ಕತೆಗಳನ್ನು, ಅನೇಕ ಕಾದಂಬರಿ ಮತ್ತು ನಾಟಕಗಳನ್ನೂ ರಚಿಸಿದ್ದಾರೆ. ಪಾಂಚ್ ಪರಮೇಶ್ವರ್, ಮಂತ್ರ, ನಶಾ, ಆತ್ಮಾರಾಮ್, ಬಡೇ ಭಾಯಿಸಾಬ್, ಕಫನ್, ಪ್ರೇಮ್ ಪೂರ್ಣಿಮ ಮುಂತಾದವುಗಳು ಪ್ರೇಮಚಂದ್ರರ ಸುಪ್ರಸಿದ್ಧ ಕಥೆಗಳಾಗಿವೆ.
ಜನನ: | |
---|---|
ಜನನ ಸ್ಥಳ: | ಲಮಾಹಿ, ವಾರಣಾಸಿ, ಭಾರತ ಭಾರತ |
ನಿಧನ: | October 8, 1936 ವಾರಣಾಸಿ, ಭಾರತ ಭಾರತ | (aged 56)
ವೃತ್ತಿ: | ಕಾದಂಬರಿಕಾರ, ಕವಿ |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ