ಸಮಾಧಿ
ಹಿಂದೂ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ ಮತ್ತು ಯೋಗಿಕ ಪಂಥಗಳಲ್ಲಿ ಸಮಾಧಿ ಪದವು ಧ್ಯಾನಸ್ಥ ಪ್ರಜ್ಞೆಯ ಸ್ಥಿತಿಯನ್ನು ಸೂಚಿಸುತ್ತದೆ. ಯೋಗಿಕ ಸಂಪ್ರದಾಯಗಳಲ್ಲಿ, ಇದು ಧ್ಯಾನದ ಅಭ್ಯಾಸದಿಂದ ಸಾಧಿಸಲಾದ ವಿಚಾರಯುತ ಮಗ್ನತೆ ಅಥವಾ ಬಾಹ್ಯಜ್ಞಾನವಿಲ್ಲದ ಸ್ಥಿತಿ.[೧]
ಅಷ್ಟಾಂಗ ಯೋಗ ಸಂಪ್ರದಾಯದಲ್ಲಿ, ಇದು ಪತಂಜಲಿಯ ಯೋಗಸೂತ್ರಗಳಲ್ಲಿ ಗುರುತಿಸಲಾದ ಎಂಟನೇ ಹಾಗೂ ಅಂತಿಮ ಅಂಗವಾಗಿದೆ.[೨][೩]
ಸಮಾಧಿಯು ಧ್ಯಾನದ ಉದ್ದೇಶದೊಂದಿಗೆ ಒಂದಾಗುವಿಕೆಯಾಗಿದೆ. ಧ್ಯಾನದ ಕ್ರಿಯೆ ಮತ್ತು ಧ್ಯಾನದ ಉದ್ದೇಶದ ನಡುವೆ ಯಾವುದೇ ವ್ಯತ್ಯಾಸವಿಲ್ಲ. ಸಮಾಧಿ ಎರಡು ಪ್ರಕಾರಗಳದ್ದಾಗಿದೆ, ಧ್ಯಾನದ ಉದ್ದೇಶದ ಆಸರೆ ಇರುವಂಥದ್ದು ಮತ್ತು ಇಲ್ಲದಿರುವಂಥದ್ದು:
- ಸಂಪ್ರಜ್ಞಾತ ಸಮಾಧಿ ಅಥವಾ ಸವಿಕಲ್ಪ ಸಮಾಧಿ ಅಥವಾ ಸಬೀಜ ಸಮಾಧಿ. ಇದು ಉದ್ದೇಶದ ಆಸರೆಯಿಲ್ಲದ ಧ್ಯಾನ. ಸಂಪ್ರಜ್ಞಾತ ಸಮಾಧಿಯು ವಿವೇಚನೆ, ಪರ್ಯಾಲೋಚನೆ, ಆನಂದ, ನನ್ನತನಕ್ಕೆ ಸಂಬಂಧಿಸಿದೆ.
- ಅಸಂಪ್ರಜ್ಞಾತ ಸಮಾಧಿ ಅಥವಾ ನಿರ್ವಿಕಲ್ಪ ಸಮಾಧಿ ಅಥವಾ ನಿರ್ಬೀಜ ಸಮಾಧಿ: ಇದು ಉದ್ದೇಶವಿರದ ಧ್ಯಾನವಾಗಿದ್ದು, ಅತ್ಯಂತ ಸೂಕ್ಷ್ಮವಾದ ಅಂಶವಾದ ಪುರುಷ ಅಥವಾ ಪ್ರಜ್ಞೆಯ ಜ್ಞಾನವಾಗಿ ಪರಿಣಮಿಸುತ್ತದೆ.
ವ್ಯಾಖ್ಯಾನಗಳು
- ಸರ್ಬಕರ್: ಸಮಾಧಿ ಎಂದರೆ ಧ್ಯಾನದ ಹೀರಿಕೊಳ್ಳುವಿಕೆ.
ವ್ಯುತ್ಪತ್ತಿಶಾಸ್ತ್ರ
ಸಂಸ್ಕೃತ
ಉಲ್ಲೇಖಗಳು
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ