ಜನವರಿ ೨೯
ದಿನಾಂಕ
ಜನವರಿ ೨೯ - ಜನವರಿ ತಿಂಗಳಿನ ಇಪ್ಪತ್ತ ಒಂಬತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೩೬ ದಿನಗಳು (ಅಧಿಕ ವರ್ಷದಲ್ಲಿ ೩೩೭ ದಿನಗಳು) ಇರುತ್ತವೆ. ಜನವರಿ ೨೦೨೪
ಪ್ರಮುಖ ಘಟನೆಗಳು
- ವರ್ಷ ೧೬೧೭೬ - ಫ್ಯೋಡರ್ III , ರಶಿಯಾ ತ್ಸಾರ್ ಆಗುತ್ತನೆ.
- ವರ್ಷ ೬೬೧ - ರಶಿದುನ್ ಕ್ಯಾಲಿಫೇಟ್, ಅಲಿ ಸಾವಿನಿಂದ ಕೊನೆಗೊಳ್ಳುತ್ತದೆ.
ಜನನ
- ವರ್ಷ ೧೯೨೬ - ಅಬ್ದುಸ್ ಸಲಾಮ್, ಪಾಕಿಸ್ತಾನ್ನ ನೊಬೆಲ್ ಪ್ರಶಸ್ತಿ ವಿಜೇತ ಭೌತವಿಜ್ಞಾನಿ.
- ವರ್ಷ ೧೯೩೬ - ವೇಟೂರಿ ಸುಂದರರಾಮ ಮೂರ್ತಿ, ಭಾರತೀಯ ಕವಿ ಮತ್ತು ಗೀತರಚನೆಕಾರ (ಡಿ. ೨೦೧೦)
- ವರ್ಷ ೧೯೭೦ - ರಾಜ್ಯವರ್ಧನ್ ಸಿಂಗ್ ರಾಥೋಡ್, ಭಾರತೀಯ ಶೂಟರ್ ಮತ್ತು ರಾಜಕಾರಣಿ
ನಿಧನ
- ವರ್ಷ ೧೫೯೭ - ಮಹಾರಾಣಾ ಪ್ರತಾಪ್, ಭಾರತದ ರಾಜ ( ಬಿ. ೧೫೪೦)
- ವರ್ಷ ೨೦೦೪ - ಎಂ.ಎಂ.ಕೇಯ್, ಭಾರತೀಯ-ಇಂಗ್ಲೀಷ್ ಲೇಖಕ.(ಬಿ. ೧೯೦೮)
- ವರ್ಷ ೨೦೧೨ - ರಂಜಿತ್ ಸಿಂಗ್ ದಯಾಳ್, ಭಾರತೀಯ ರಾಜಕಾರಣಿ, ೧೦ ನೇ ಲೆಫ್ಟಿನೆಂಟ್ ಪುದುಚೆರಿ ಗವರ್ನರ್. ( ಬಿ. ೧೯೨೮)
ಹಬ್ಬಗಳು/ಆಚರಣೆಗಳು
- ಕಾನ್ಸಾಸ್ ಡೇ (ಕನ್ಸಾಸ್, ಯುನೈಟೆಡ್ ಸ್ಟೇಟ್ಸ್)
ಹೊರಗಿನ ಸಂಪರ್ಕಗಳು
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ