ಜೂನ್ ೨೩
ದಿನಾಂಕ
ಜೂನ್ ೨೩ - ಜೂನ್ ತಿಂಗಳಿನ ೨೩ನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೭೪ನೆ ದಿನ (ಅಧಿಕ ವರ್ಷದಲ್ಲಿ ೧೭೫ನೆ ದಿನ).ಜೂನ್ ೨೦೨೪
ಪ್ರಮುಖ ಘಟನೆಗಳು
- ವರ್ಷ ೧೧೮೦ - ಮೊದಲ ಬ್ಯಾಟಲ್ ಆಫ್ ಉಜಿ ( Uji )
- ವರ್ಷ ೧೯೨೬ - ಕಾಲೇಜ್ ಬೋರ್ಡ್ ಮೊದಲ ಎಸ್ ಎ ಟಿ ಪರೀಕ್ಷೆ ಜಾರಿಗೆ ತಂದಿತು.
ಜನನ
ನಿಧನ
- ವರ್ಷ ೧೯೧೪ - ಭಕ್ತಿ ಠಾಕೂರ್, ಭಾರತೀಯ ಗುರು ಮತ್ತು ತತ್ವಜ್ಞಾನಿ ( ಬಿ. ೧೮೩೮ )
- ವರ್ಷ ೧೯೮೦ - ಸಂಜಯ್ ಗಾಂಧಿ, ಭಾರತದ ಎಂಜಿನಿಯರ್ ಮತ್ತು ರಾಜಕಾರಣಿ ( ಬಿ. ೧೯೪೬ )
- ವರ್ಷ ೧೯೮೦ - ವಿ.ವಿ.ಗಿರಿ, ಭಾರತೀಯ ನ್ಯಾಯವಾದಿ ಮತ್ತು ರಾಜಕಾರಣಿ, ಭಾರತದ 4 ನೇ ಅಧ್ಯಕ್ಷರು. (ಬಿ. ೧೮೯೪ )
- ವರ್ಷ ೧೯೯೦ - ಹರಿಂದ್ರನಾಥ್ ಚಟ್ಟೋಪಾಧ್ಯಾಯ, ಭಾರತೀಯ ಕವಿ, ನಟ ಮತ್ತು ರಾಜಕಾರಣಿ. ( ಬಿ. ೧೮೯೮ )
ಹಬ್ಬಗಳು/ಆಚರಣೆಗಳು
- ವಿಶ್ವಸಂಸ್ಥೆಯ ಲೋಕಸೇವಾ ದಿನ (ಅಂತರರಾಷ್ಟ್ರೀಯ)
- ವಿಕ್ಟರಿ ಡೇ (ಎಸ್ಟೋನಿಯಾ)
- ಅಂತಾರಾಷ್ಟ್ರೀಯ ವಿಧವೆಯರು ದಿನ (ಅಂತರರಾಷ್ಟ್ರೀಯ)
ಹೊರಗಿನ ಸಂಪರ್ಕಗಳು
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ