ಡಿಸೆಂಬರ್ ೭
ದಿನಾಂಕ
ಡಿಸೆಂಬರ್ ೭ - ಡಿಸೆಂಬರ್ ತಿಂಗಳಿನ ಏಳನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೧ನೇ (ಅಧಿಕ ವರ್ಷದಲ್ಲಿ ೩೪೨ನೇ) ದಿನ. ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
- ೧೭೮೭ - ಡೆಲವೇರ್ ಅಮೇರಿಕ ದೇಶದ ಸಂವಿಧಾನವನ್ನು ಅಂಗೀಕರಿಸಿದ ಮೊದಲ ರಾಜ್ಯವಾಯಿತು.
- ೧೯೪೧ - ಎರಡನೇ ಮಹಾಯುದ್ಧದಲ್ಲಿ ಜಪಾನ್ನ ನಾವಿಕ ಸೇನೆಯು ಅಮೇರಿಕ ದೇಶದ ಪರ್ಲ್ ಹಾರ್ಬರ್ ಅನ್ನು ಆಕ್ರಮಿಸಿತು.
- ೧೯೪೯ - ಚೀನಾದ ಅಂತಃಕಲಹದಲ್ಲಿ ಚೀನಿ ಗಣರಾಜ್ಯದ ರಾಜಧಾನಿಯನ್ನು ಖಂಡಭೂಮಿಯ ನಾನ್ಕಿಂಗ್ನಿಂದ ಟೈವಾನ್ ದ್ವೀಪದ ಟಾಯ್ಪೆಯ್ಗೆ ಸ್ಥಳಾಂತರಿಸಲಾಯಿತು.
- ೧೯೭೫ - ಇಂಡೊನೇಷ್ಯ ಪೂರ್ವ ತೀಮೊರ್ ಅನ್ನು ಆಕ್ರಮಿಸಿತು.
- ೧೯೯೫ - ೬ ವರ್ಷಗಳ ಮೇಲಿನ ಗಗನಯಾನದ ನಂತರ ಗೆಲಿಲಿಯೊ ಅಂತರಿಕ್ಷನೌಕೆ ಗುರು ಗ್ರಹವನ್ನು ತಲುಪಿತು.
- ೨೦೦೪ - ಹಮೀದ್ ಕರ್ಜಾಯ್ ಆಫ್ಘಾನಿಸ್ಥಾನದ ರಾಷ್ಟ್ರಪತಿಯಾದರು.
ಜನನ
- ೧೮೧೦ - ಟೇಯೋಡಾರ್ ಶ್ವಾನ್, ಜರ್ಮನಿಯ ಜೀವವಿಜ್ಞಾನಿ
- ೧೯೦೨ - ಜನಾರ್ಧನ್ ನವಲೆ, ಕ್ರಿಕೆಟ್ನಲ್ಲಿ ಭಾರತದ ಮೊದಲ ವಿಕೆಟ್ಕೀಪರ್
- ೧೯೨೮ - ನೊಆಮ್ ಚೊಮ್ಸ್ಕಿ, ಅಮೇರಿಕ ದೇಶದ ಭಾಷೆ ತಜ್ಞ.
ಮರಣ
- ಕ್ರಿ.ಪೂ. ೪೩ - ಸಿಸೆರೊ, ರೋಮ್ನ ರಾಜಕಾರಣಿ.
ದಿನಾಚರಣೆಗಳು
ಹೊರಗಿನ ಸಂಪರ್ಕಗಳು
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ