ನಿಕೊಲಾಸ್ ವಿಂಟನ್
ಸರ್ ನಿಕೊಲಸ್ ಜೋರ್ಜ್ ವಿಂಟನ್ ಎಮ್.ಬಿ.ಇ (ಹುಟ್ಟು ನಿಕೊಲಸ್ ಜೋರ್ಜ್ ವರ್ಥೆಮ್; ೧೯ ಮೇ ೧೯೦೯ - ೧ ಜುಲೈ ೨೦೧೫) ರವರು ಆಂಗ್ಲ ದಾನಿ. ಇವರು ಎರಡನೇ ಮಹಾಯುದ್ಧದ ಆರಂಭಗೊಳ್ಳುವ ಮುನ್ನ ೬೬೯ ಯಹೂದಿ ಮಕ್ಕಳನ್ನು ಜ಼ೆಛ್ಸ್ಲೋವಾಕಿಯದಿಂದ ಕಾಪಾಡಿದರು. ಈ ಸನ್ನಿವೇಶವನ್ನು ಜ಼ೆಛ್ ಕಿಂಡರ್ ಟ್ರಾನ್ಸಪೋರ್ಟ್ ಎಂದು ಕರೆಯಲ್ಪಟ್ಟಿತು. ಇವರು ಮಕ್ಕಳಿಗಾಗಿ ಮನೆ ಮತ್ತು ಬ್ರಿಟನ್ನಿಗೆ ತೆರಳಲು ಅವಕಾಶ ಕಲ್ಪಿಸಿಕೊಟ್ಟರು. ಯುದ್ಧದ ನಂತರ ವಿಂಟನ್ ಈ ಸಂಗತಿಯನ್ನು ಯಾರೊಂದಿಗೂ ಹಂಚಿಕೊಳ್ಳಲಿಲ್ಲ; ೧೯೮೮ರಲ್ಲಿ ಇವರ ಹೆಂಡತಿಗೆ ಅಟ್ಟದಲ್ಲಿರುವ ಒಂದು ಪುಸ್ತಕ ದೊರಕಿತು. ಅದರಲ್ಲಿ ಮಕ್ಕಳ ಪೋಷಕರ ವಿವರಣೆಯಿತ್ತು. ಇದರಿಂದ ಈ ಸಂಗತಿ ಅವರ ಹೆಂಡತಿಗೆ ಗೊತ್ತಾಯಿತು. ಇದಾದ ನಂತರ ಇವರಿಗೆ ಆಂಗ್ಲ ಶಿಂಡ್ಲರ್ ಎಂಬ ಬಿರುದು ದೊರೆಯಿತು.
ಸರ್ ನಿಕೊಲಾಸ್ ವಿಂಟನ್ MBE | |
---|---|
Born | Nicholas George Wertheim ಟೆಂಪ್ಲೇಟು:ಹುಟ್ಟಿದ ದಿನಾಂಕ Hampstead, London, England |
Died | 1 July 2015 Wexham Hospital, Slough, Berkshire, England | (aged 106)
Cause of death | ಉಸಿರಾಟ ವೈಫಲ್ಯ |
Other names | Chaim Wertheimer |
Alma mater | Stowe School |
Occupation | Humanitarian |
Years active | 1938–2015 |
Spouse | Grete Gjelstrup (ವಿವಾಹ 1948; ವಿಧವೆ 1999) |
Children | 3 |
Military career | |
ವ್ಯಾಪ್ತಿಪ್ರದೇಶ | ಯುನೈಟೆಡ್ ಕಿಂಗ್ಡಂ |
ಶಾಖೆ | Royal Air Force |
ಸೇವಾವಧಿ | 1940–1954 |
ಶ್ರೇಣಿ(ದರ್ಜೆ) | Flight lieutenant |
ಭಾಗವಹಿಸಿದ ಯುದ್ಧ(ಗಳು) | ಎರಡನೇ ಮಹಾಯುದ್ಧ |
Website | {{|nicholaswinton.com}} |
ಬಾಲ್ಯ ಜೀವನ
ಉಲ್ಲೇಖನ
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ