ಜುಲೈ ೧೦
ದಿನಾಂಕ
ಜುಲೈ ೧೦ - ಜುಲೈ ತಿಂಗಳ ಹತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೯೧ನೇ ದಿನ (ಅಧಿಕ ವರ್ಷದಲ್ಲಿ ೧೯೨ನೇ ದಿನ).ಜುಲೈ ೨೦೨೪
ಪ್ರಮುಖ ಘಟನೆಗಳು
- ೧೨೧೨ - ಲಂಡನ್ ನಗರವನ್ನು ಒಂದು ದೊಡ್ಡ ಬೆಂಕಿ ಬಹಳಷ್ಟು ಧ್ವಂಸಮಾಡಿತು.
- ೧೯೬೨ - ಟೆಲ್ಸ್ಟಾರ್, ವಿಶ್ವದ ಪ್ರಥಮ ದೂರಸಂಪರ್ಕ ಕೃತಕ ಉಪಗ್ರಹ ಉಡಾವಣೆ.
- ೧೯೭೩ - ಪಾಕಿಸ್ತಾನದ ಸಂಸತ್ತು ಬಾಂಗ್ಲಾದೇಶದ ಸ್ವಾತಂತ್ರ್ಯವನ್ನು ಗುರುತಿಸಿತು.
- ೧೯೯೧ - ದಕ್ಷಿಣ ಆಫ್ರಿಕದ ಕ್ರಿಕೆಟ್ ತಂಡವನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಲಿಯೊಳಗೆ ಸೇರಿಸಿಕೊಳ್ಳಲಾಯಿತು.
ಜನನಗಳು
- ೧೮೫೬ - ನಿಕೊಲ ಟೆಸ್ಲ, ಸೆರ್ಬಿಯ ಮೂಲದ ಸಂಶೋಧಕ.
- ೧೯೨೫ - ಮಹತೀರ್ ಬಿನ್ ಮೊಹಮದ್, ಮಲೇಶಿಯದ ಪ್ರಧಾನ ಮಂತ್ರಿ.
- ೧೯೪೩ - ಆರ್ಥರ್ ಆಶ್, ಅಮೇರಿಕ ದೇಶದ ಟೆನ್ನಿಸ್ ಕ್ರೀಡಾಪಟು.
- ೧೯೪೯ - ಸುನಿಲ್ ಗವಾಸ್ಕರ್, ಭಾರತದ ಕ್ರಿಕೆಟ್ ಪಟು.
ಮರಣಗಳು
- ೨೦೧೪ - ಜ಼ೋಹ್ರಾ ಸೆಹ್ಗಲ್, ಭಾರತೀಯ ನಟಿ, ನರ್ತಕಿ, ಮತ್ತು ನೃತ್ಯ ಸಂಯೋಜಕಿ (ಜ. ೧೯೧೨)
- ೨೦೧೫ - ಒಮರ್ ಶೆರೀಫ್, ಈಜಿಪ್ಟ್ನ ನಟ (ಜ. ೧೯೩೨)
ರಜೆಗಳು/ಆಚರಣೆಗಳು
- ಬಹಾಮಸ್ - ಸ್ವಾತಂತ್ರ್ಯ ದಿನಾಚರಣೆ.
ಹೊರಗಿನ ಸಂಪರ್ಕಗಳು
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್ : ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ