ಮಲೇಶಿಯ
ಎಷ್ಯಾಕಂಡದಲ್ಲಿರುವ ಒಂದುದೇಶ
ಮಲೇಷಿಯಾವು ಆಗ್ನೇಯ ಏಷ್ಯಾದಲ್ಲಿರುವ ಒಂದು ಸಾಂವಿಧಾನಿಕ ರಾಜಪ್ರಭುತ್ವ ಸಂಯುಕ್ತ ರಾಷ್ಟ್ರ. ರಾಜಧಾನಿ ಕೌಲಾಲಂಪುರ. ಇದು ಹದಿಮೂರು ರಾಜ್ಯಗಳು ಮತ್ತು ಮೂರು ಫೆಡರಲ್ ಪ್ರದೇಶಗಳನ್ನು ಒಳಗೊಂಡಿದೆ ಮತ್ತು ಒಟ್ಟು 330,803 ಚದರ ಕಿಲೋಮೀಟರ್ ವಿಸ್ತೀರ್ಣವನ್ನು ಹೊಂದಿದೆ.
ಮಲೇಶಿಯ مليسيا | |
---|---|
Flag | |
Motto: ಬೆರ್ಸೆಕುತು ಬೆರ್ತಂಬಾ ಮುತು (ಮಲೈ ಭಾಷೆಯಲ್ಲಿ: "ಐಕ್ಯತೆಯೇ ಶಕ್ತಿ") [೧] | |
Anthem: "ನೆಗರಕು" | |
Capital | ಕೌಲ ಲುಂಪುರ್1 |
Largest city | ಕೌಲ ಲುಂಪುರ್ |
Official languages | ಮಲೈ ಭಾಷೆ |
Government | Federal constitutional monarchy |
• Paramount Ruler | ತುಆಂಕು ಸೈಯೆದ್ ಸಿರಾಜುದ್ದೀನ್ |
• ಪ್ರಧಾನ ಮಂತ್ರಿ | ಅಬ್ದುಲ್ಲ ಅಹ್ಮದ್ ಬಡಾವಿ |
ಸ್ವಾತಂತ್ರ್ಯ | |
• ಯುನೈಟೆಡ್ ಕಿಂಗ್ಡಮ್ನಿಂದ (ಮಲಯ ಭಾಗಕ್ಕೆ ಮಾತ್ರ) | ಆಗಸ್ಟ್ ೩೧ ೧೯೫೭ |
• ಸಬಾ, ಸರವಾಕ್ ಮತ್ತು ಸಿಂಗಾಪುರ್ನೊಂದಿಗೆ ಒಕ್ಕೂಟ | ಸೆಪ್ಟಂಬರ್ ೧೬ ೧೯೬೩ |
• Water (%) | 0.3 |
Population | |
• 2006 estimate | 26,857,600 (45th) |
• 2000 census | 23,953,136 |
GDP (PPP) | 2005 estimate |
• Total | $290.7 billion (33rd) |
• Per capita | $11,201 (61st) |
HDI (2003) | 0.796 high · 61st |
Currency | ರಿಂಗಿತ್ (RM) (MYR) |
Time zone | UTC+8 (MST) |
• Summer (DST) | UTC+8 (not observed) |
Calling code | 60 |
Internet TLD | .my |
1 ಪುತ್ರಜಯ is the primary seat of government. |
ಪರ್ಯಾಯ ದ್ವೀಪ ಮಲೇಷಿಯಾವು ಉತ್ತರದಲ್ಲಿ ಥೈಲೆಂಡ್ನೊಂದಿಗೆ ಭೂಮಿ ಮತ್ತು ಕಡಲ ಗಡಿಗಳನ್ನು ಹಂಚಿಕೊಂಡಿದೆ ಮತ್ತು ದಕ್ಷಿಣದಲ್ಲಿ ಸಿಂಗಾಪುರ್ ಜೊತೆ ಕಡಲತೀರದ ಗಡಿಗಳು, ಈಶಾನ್ಯದಲ್ಲಿ ವಿಯೆಟ್ನಾಂ ಮತ್ತು ಪಶ್ಚಿಮದಲ್ಲಿ ಇಂಡೋನೇಷ್ಯಾ ಜೊತೆ ಗಡಿಯನ್ನು ಹಂಚಿಕೊಂಡಿದೆ. ಪೂರ್ವ ಮಲೇಷಿಯಾವು ಭೂಮಿ ಮತ್ತು ಕಡಲತೀರದ ಗಡಿಯನ್ನು ಇಂಡೋನೇಷ್ಯಾ ಮತ್ತು ಬ್ರೂನಿಯೊಂದಿಗೆ ಹಂಚಿಕೊಂಡಿದೆ ಹಾಗು ಫಿಲಿಪೈನ್ಸ್ ಮತ್ತು ವಿಯೆಟ್ನಾಮ್ ಜೊತೆ ಸಮುದ್ರದ ಗಡಿಯನ್ನು ಹಂಚಿಕೊಂಡಿದೆ.
ಪುತ್ರಜಯವು ಫೆಡರಲ್ ಸರ್ಕಾರದ ಸ್ಥಾನವಾಗಿದೆ. 30 ಮಿಲಿಯನ್ ಜನಸಂಖ್ಯೆಯೊಂದಿಗೆ, ಮಲೇಷ್ಯಾ 44 ನೆಯ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿದೆ.
ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ