ಮೇ ೨೦
ದಿನಾಂಕ
ಮೇ ೨೦ - ಮೇ ತಿಂಗಳ ಇಪ್ಪತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೦ನೇ (ಅಧಿಕ ವರ್ಷದಲ್ಲಿ ೧೪೧ನೇ) ದಿನ. ಮೇ ೨೦೨೪
ಪ್ರಮುಖ ಘಟನೆಗಳು
- ೫೨೬ - ಸಿರಿಯ ಮತ್ತು ಆಂಟಿಯೊಕಿಯಗಳಲ್ಲಿ ಸಂಭವಿಸಿದ ಭೂಕಂಪ ಅಂದಾಜಿತ ೩೦೦,೦೦೦ ಜನರ ಮರಣಕ್ಕೆ ಕಾರಣವಾಯಿತು.
- ೧೪೯೮ - ವಾಸ್ಕೊ ಡ ಗಾಮ ಕೇರಳದ ಕೋರಿಕೊಡೆಯನ್ನು ತಲುಪಿದನು.
- ೧೯೦೨ - ಕ್ಯೂಬ ಅಮೇರಿಕ ಸಂಯುಕ್ತ ಸಂಸ್ಥಾನದಿಂದ ಸ್ವಾತಂತ್ರ್ಯ ಪಡೆಯಿತು.
- ೧೯೮೩ - ಏಡ್ಸ್ ಕಾಯಿಲೆಯ ಕಾರಣೀಭೂತ ವೀರ್ಯಾಣು ಎಚ್ಐವಿಯ ಪತ್ತೆ.
- ೨೦೦೨ - ಪೂರ್ವ ಟೀಮೊರ್ ಇಂಡೊನೇಷ್ಯಾದಿಂದ ಸ್ವಾತಂತ್ರ್ಯ ಪಡೆಯಿತು.
- ೨೦೧೧ - ಪಶ್ಚಿಮ ಬಂಗಾಳದಲ್ಲಿ ೩೪ ವರ್ಷಗಳ ಎಡರಂಗದ ಆಡಳಿತವನ್ನು ಅಂತ್ಯಗೊಳಿಸಿರುವ ತೃಣಮೂಲ ಕಂಗ್ರೆಸ್ ಅಧ್ಯಕ್ಷೆ, ಮಮತಾ ಬ್ಯಾನರ್ಜಿಯವರು ರಾಜ್ಯದ 'ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿ'ಯಾಗಿ ಇಂದು, ಶುಕ್ರವಾರ, ಸರಿಯಾಗಿ, ಮಧ್ಯಾನ್ಯ ೧ ಗಂಟೆ, ೧ ನಿಮಿಷಕ್ಕೆ, ಪದಗ್ರಹಣ ಮಾಡಿದರು.
ಜನನ
- ೧೩೯೯ - ಸಂತ ಕಬೀರ್.
- ೧೭೫೦ - ಮೈಸೂರಿನ ಹುಲಿ ಟಿಪ್ಪು ಸುಲ್ತಾನ್.
- ೧೯೬೪ - ಭಾರತದ ಅಥ್ಲೀಟ್ ಪಿ.ಟಿ.ಉಷಾ.
ನಿಧನ
- ೨೦೦೨ - ಸ್ಟೀಫನ್ ಜೇ ಗೂಲ್ಡ್, ಅಮೇರಿಕ ದೇಶದ ಪುರಾತನಜೀವಿಶಾಸ್ತ್ರಜ್ಞ.
ಹಬ್ಬಗಳು/ಆಚರಣೆಗಳು
- ಕ್ಯಾಮೆರೂನ್ - ರಾಷ್ಟ್ರೀಯ ದಿನಾಚರಣೆ.
- ಪೂರ್ವ ಟೀಮೊರ್ - ರಾಷ್ಟ್ರೀಯ ದಿನಾಚರಣೆ.
ಹೊರಗಿನ ಸಂಪರ್ಕಗಳು
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ