೨೦೧೫ ನೇಪಾಳ ಭೂಕಂಪ
ಸೂಮಾರು ೬,೩೦೦ಕ್ಕಿಂತ ಹೆಚ್ಚು ಮಂದಿಯನ್ನು ಬಲಿತೆಗೆದುಕೊಂಡ ಹಾಗೂ ಇದಕ್ಕಿಂತ ದುಪ್ಪಟ್ಟು ಜನರನ್ನು ಗಾಯಾಳುಗಳನ್ನಾಗಿ ಮಾಡಿದ ೨೦೧೫ ನೇಪಾಳ ಭೂಕಂಪ(ಹಿಮಾಲಯ ಭೂಕಂಪ)ವು[೫][೬] ಏಪ್ರಿಲ್ ೨೫ರ ೧೧:೫೬ ನೇಪಾಳದ ಸಮಯಕ್ಕೆ ರಿಕ್ಚರ್ ಮಾಪಕದ ೭.೮[೧] ಅಥವಾ ೮.೧ ರ ಪ್ರಮಾಣದಲ್ಲಿ ಸಂಭವಿಸಿತು. ಭೂಕಂಪದ ಅಧಿಕೇಂದ್ರವು ಗೊರ್ಕಾ ಜಿಲ್ಲೆಯ ಬರ್ಪಾಕ್ ಎಂಬ ಹಳ್ಳಿಯಲ್ಲಿ ೧೫ಕಿಮೀ ಆಳದಲ್ಲಿತ್ತು..[೧]
ದಿನಾಂಕ | 26 ಏಪ್ರಿಲ್ 2015 |
---|---|
ಉಂಟಾದ ಸಮಯ | ೧೧:೫೬:೨೬ ನೇಪಾಳದ ಸಮಯ[೧] |
ಪ್ರಮಾಣ | ೭.೮ Mw[೧] |
ಆಳ | 15 kilometers (9 mi)[೧] |
ಭೂಕಂಪ ಅಧಿಕೇಂದ್ರ | 28°08′49″N 84°42′29″E / 28.147°N 84.708°E[೧] |
ಹಾನಿಗೊಳಗಾದ ಪ್ರದೇಶಗಳು | |
ಒಟ್ಟು ಹಾನಿ | $೩೦೦–೩೫೦ ಕೋಟಿ[೨] |
ಗರಿಷ್ಟ ತೀವ್ರತೆ | IX (Violent)[೧] |
ಭೂಕಂಪದ ಉತ್ತರಾಘಾತಗಳು | ೬.೬ Mw ೨೫ನೇ ಏಪ್ರೀಲ್ ೧೨:೩೦ಕ್ಕೆ 6.7 Mw ೨೬ನೇ ಏಪ್ರೀಲ್ ೧೨:೫೪ಕ್ಕೆ [೩] |
ಸಾವು ನೋವುಗಳು | ೭,೩೬೫ ಮೃತಪಟ್ಟವರು ಮತ್ತು ೧೪,೩೫೪ ಗಾಯಾಳುಗಳು[೪] |
ಇದು ೧೯೩೪ರ ನೇಪಾಳ-ಬಿಹಾರ ಭೂಕಂಪ ನಂತರ ನೆಡೆದ ಅತ್ಯಂತ ಶಕ್ತಿಶಾಲಿ ದುರಂತವಾಗಿದೆ.[೭][೮][೯] ಕೆಲ ಸಾವುನೋವುಗಳು ನೆರೆ-ಹೊರೆ ದೇಶಗಳಾದ ಭಾರತ, ಚೀನಾ ಮತ್ತು ಬಾಂಗ್ಲಾದೇಶ ಗಳಲ್ಲೂ ವರದಿಯಾಗಿವೆ.
References
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ