ಉದಿತ್ ನಾರಾಯಣ್
ಉದಿತ್ ನಾರಾಯಣ್ ಝಾ (ಉದಿತ್ ನಾರಾಯಣ್ ಎ೦ದು ಪ್ರಸಿದ್ದಿ) ಒರ್ವ ಭಾರತೀಯ ಹಿನ್ನೆಲೆ ಗಾಯಕ ಇವರು ನೇಪಾಳಿ ಮತ್ತು ಬಾಲಿವುಡ್ ಚಲನಚಿತ್ರ ಹಾಡುಗಳ ಮೂಲಕ ಬಹಳ ಪ್ರಖ್ಯಾತರು. ಭಾರತ ಸರ್ಕಾರದಿಂದ 2009 ರಲ್ಲಿ ಉದಿತ್ ನಾರಾಯಣ್ ಅವರಿಗೆ ಪದ್ಮಶ್ರೀ ಪ್ರಶಸ್ತಿ ಮತ್ತು 2016 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ನೀಡಲಾಯಿತು. ಅವರು ಇಲ್ಲಿಯವರೆಗು 36 ಭಾಷೆಗಳಲ್ಲಿ 25,000 ಹಾಡುಗಳನ್ನು ಹಾಡಿದ್ದಾರೆ. [೩][೪][೫][೬]
ಉದಿತ್ ನಾರಾಯಣ್ | |
---|---|
Born | ಉದಿತ್ ನಾರಾಯಣ್ ಝಾ 1 ಡಿಸೆಂಬರ್ 1955 ಭಾರ್ಧಹ, ಸಪ್ತಾರಿ ಜಿಲ್ಲೆ, ನೇಪಾಳ |
Occupation | ಹಿನ್ನೆಲೆ ಗಾಯಕ |
Years active | 1980-ಇಂದಿನವರೆಗೆ |
Spouses |
|
Children | ಆದಿತ್ಯ ನಾರಾಯಣ್ (ಮಗ)[೨] |
Awards | See below |
Musical career | |
ಸಂಗೀತ ಶೈಲಿ |
|
ವಾದ್ಯಗಳು | Vocals |
Labels |
|
ಆರಂಭಿಕ ಜೀವನ
ನಾರಾಯಣರ ಜನ್ಮಸ್ಥಳವು ಅವರ ತಾಯಿಯ ಮನೆಯಾದ ಸಪ್ತಾರಿ, ತ೦ದೆಯ ಕಡೆಯಿ೦ದ ಇವರು ಭಾರ್ಧಹ, ಸಪ್ತರಿ ಜಿಲ್ಲೆ, ಸಾಗರ್ಮಾಥಾ ವಲಯ, ನೇಪಾಳಕ್ಕೆ ಸೇರಿದವರು. ಅವರು ಭಾರತದ ಬಿಹಾರದ ಸುವಾಲ್ನ ಜಾನೇಶ್ವರ ಹೈಸ್ಕೂಲ್ನಲ್ಲಿ ಕ್ಲಾಸ್ XII ಮುಗಿಸಿ , ಪದವಿಯನ್ನು ರತ್ನ ರಾಜ್ಯಾ ಲಕ್ಷ್ಮಿ ಕ್ಯಾಂಪಸ್, ಕಾಠ್ಮಂಡು ವಿನಲ್ಲಿ ಪಡೆದರು. ಅವರ ತಂದೆ ಹರೇಕೃಷ್ಣ ಝಾ ಒಬ್ಬ ರೈತರಾಗಿದ್ದರು ಮತ್ತು ತಾಯಿ ಭುವನೇಶ್ವರಿ ದೇವಿ ಜಾನಪದ ಗಾಯಕಿ. ಸಂಗೀತದಲ್ಲಿ ಇವರ ಆಸಕ್ತಿ ಮೂಡಲು ಅವರ ತಾಯಿಯೆ ಕಾರಣ .
ಕನ್ನಡ ಹಾಡುಗಳು
ಜನಪ್ರಿಯ ಕನ್ನಡ ಹಾಡುಗಳು
ಎಂ.ಟಿ.ವಿ ಸಬ್ಬುಲಕ್ಷ್ಮಿಗೆ
ಬಾರೆ ಬಾರೆ ಕಲ್ಯಾಣ ಮಂಟಪಕೆ ಬಾ
ಎಲ್ಲಿಂದ ಆರ೦ಭವೊ
ಚೂ ಬಿಡೆ
ಈ ನನ್ನಾ ಕಣ್ಣಾಣೆ
ನಿನ್ನ ಕ೦ಡ ಕ್ಶಣದಿ೦ದ
ಕುಣಿದು ಕುಣಿದು ಬಾರೆ
References
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ