ಏಪ್ರಿಲ್ ೧೬
ದಿನಾಂಕ
ಏಪ್ರಿಲ್ ೧೬ - ಏಪ್ರಿಲ್ ತಿಂಗಳ ಹದಿನಾರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೦೬ನೇ ದಿನ (ಅಧಿಕ ವರ್ಷದಲ್ಲಿ ೧೦೭ನೇ ದಿನ). ಈ ದಿನದ ನಂತರ ವರ್ಷದಲ್ಲಿ ೨೫೯ ದಿನಗಳಿರುತ್ತವೆ.ಏಪ್ರಿಲ್ ೨೦೨೪
ಪ್ರಮುಖ ಘಟನೆಗಳು
- ೧೮೫೩ - ಮುಂಬಯಿ ಮತ್ತು ಥಾನೆ ಮಧ್ಯೆ ಭಾರತದ ಮೊದಲ ಪ್ರಯಾಣಿಕ ರೈಲು ಸೇವೆ ಆರಂಭ.
- ೧೯೪೬ - ಸಿರಿಯಗೆ ಸ್ವಾತಂತ್ರ್ಯ ಪ್ರಾಪ್ತಿ.
- ೧೯೭೨ - ಅಪ್ಪೊಲೊ ೧೬ ಚಂದ್ರನೆಡೆಗೆ ಉಡಾಯಿಸಲಾಯಿತು.
ಜನನ
- ೧೮೬೭ - ವಿಲ್ಬರ್ ವ್ರೈಟ್, ಅಮೇರಿಕ ದೇಶದ ವಿಮಾನ ತಂತ್ರಜ್ಞಾನ ಪ್ರಮುಖ.
- ೧೯೨೭ - ಪೋಪ್ ಹದಿನಾರನೇ ಬೆನೆಡಿಕ್ಟ್.
- ೧೯೮೩ - ಶ್ರೀಕರ ಜೊಶಿ, ಟೆಲಿಕಾಮ ಅಭಯಂತರು.
ನಿಧನ
- ೧೮೫೦ - ಮರಿ ತುಸ್ಸಾದ್, ಮೇಡಮ್ ತುಸ್ಸಾದ್ಸ್ ಮೇಣದ ಸಂಗ್ರಹಾಲಯದ ಸ್ಥಾಪಕಿ.
- ೧೯೫೮ - ರೊಸಲಿಂಡ್ ಫ್ರಾಂಕ್ಲಿನ್, ಬ್ರಿಟನ್ನ ರಸಾಯನಶಾಸ್ತ್ರ ತಜ್ಞೆ.
- ೨೦೧೦ - ಡಾ.ಸಿ.ಆರ್.ಪ್ರಹಲಾದ್, ಭಾರತೀಯ ಅಮೆರಿಕನ್, ಅಮೆರಿಕದ, ಸ್ಯಾಂಡಿಯಾಗೊ ನಗರದ 'ರೋಸ್ ಸ್ಕೂಲ್ ಆಫ್ ಬಿಸಿನೆಸ್, ನ ಆಡಳಿತ ನಿರ್ವಹಣಾ ಗುರು.
ಹಬ್ಬಗಳು/ಆಚರಣೆಗಳು
- ವಿಶ್ವ ದನಿ ದಿನ
ಹೊರಗಿನ ಸಂಪರ್ಕಗಳು
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |
🔥 Top keywords: ಶ್ರೀ ರಾಮ ನವಮಿಕನ್ನಡದ್ವಾರಕೀಶ್ಸೆಕೆಂಡರಿ ಸ್ಕೂಲ್ ಲೀವಿಂಗ್ ಸರ್ಟಿಫಿಕೇಟ್ಮುಖ್ಯ ಪುಟಕುವೆಂಪುರಾಮಬಿ. ಆರ್. ಅಂಬೇಡ್ಕರ್ಕನ್ನಡ ಅಕ್ಷರಮಾಲೆಸಂವತ್ಸರಗಳುಸಹಾಯ:ಲಿಪ್ಯಂತರಗಾದೆವಿಶೇಷ:Searchರಾಮಾಯಣಕನ್ನಡ ಗುಣಿತಾಕ್ಷರಗಳುದ.ರಾ.ಬೇಂದ್ರೆಬಸವೇಶ್ವರಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕನ್ನಡಿಗರುಕರ್ನಾಟಕರಾಮ ಮಂದಿರ, ಅಯೋಧ್ಯೆಭಾರತದ ಸಂವಿಧಾನಶಿವರಾಮ ಕಾರಂತತಂತಿವಾದ್ಯಪಂಪಕನಕದಾಸರುಶಕುನಕರ್ನಾಟಕದ ಜಿಲ್ಲೆಗಳುಅಕ್ಕಮಹಾದೇವಿಕರ್ನಾಟಕ ಸಂಗೀತಕರ್ನಾಟಕದ ಇತಿಹಾಸಕರ್ನಾಟಕದ ಏಕೀಕರಣಪೂರ್ಣಚಂದ್ರ ತೇಜಸ್ವಿಭಾರತದಲ್ಲಿನ ಜಾತಿ ಪದ್ದತಿಜವಾಹರಲಾಲ್ ನೆಹರುವಚನಕಾರರ ಅಂಕಿತ ನಾಮಗಳುಕನ್ನಡ ಸಾಹಿತ್ಯಮಹಾತ್ಮ ಗಾಂಧಿಸಿದ್ದಲಿಂಗಯ್ಯ (ಕವಿ)ಭಾರತೀಯ ಸಂಸ್ಕೃತಿ