ಜಯಂತಿ (ನಟಿ)
ಜಯಂತಿಯವರು (೧೯೪೫-೨೦೨೧) ಕನ್ನಡ ಚಿತ್ರರಂಗದ ಪ್ರಮುಖ ನಾಯಕ ನಟಿಯಲ್ಲಿ ಒಬ್ಬರು. ಒಟ್ಟು ಆರು ಭಾಷೆಯ ಸಿನೆಮಾಗಳಲ್ಲಿ ಅಭಿನಯಿಸಿರುವ ಜಯಂತಿ ಕನ್ನಡದ ೧೯೦ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ೧೯೬೮ರಲ್ಲಿ ತೆರೆ ಕಂಡ ವೈ.ಅರ್. ಸ್ವಾಮಿ ನಿರ್ದೇಶನದ ಜೇನು ಗೂಡು ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಜಯಂತಿಯವರ ಮೂಲ ಹೆಸರು ''ಕಮಲ ಕುಮಾರಿ.'' ಅದಕ್ಕಿಂತ ಮುನ್ನ ''ಜಗದೇಕ ವೀರನ ಕಥೆ'' ಚಿತ್ರದಲ್ಲಿ ಸಣ್ಣ ಪಾತ್ರವೊಂದರಲ್ಲಿ ಅಭಿನಯಿಸಿದ್ದರು. ನಿರ್ಮಾಪಕಿಯೂ ನಿರ್ದೇಶಕಿಯೂ ಆಗಿರುವ ಇವರು ೧೯೬೫ರ ''ಮಿಸ್ ಲೀಲಾವತಿ'' ಚಿತ್ರದಲ್ಲಿನ ಅಭಿನಯಕ್ಕಾಗಿ ರಾಷ್ಟ್ರಪ್ರಶಸ್ತಿ ಪಡೆದಿದ್ದಾರೆ. 'ಎರಡು ಮುಖ'(೧೯೬೯), 'ಮನಸ್ಸಿನಂತೆ ಮಾಂಗಲ್ಯ'(೧೯೭೬), 'ಧರ್ಮ ದಾರಿ ತಪ್ಪಿತು'(೧೯೮೧), 'ಮಸಣದ ಹೂವು' (೧೯೮೫), 'ಆನಂದ್'(೧೯೮೬) ಚಿತ್ರಗಳಲ್ಲಿನ ಅಭಿನಯಕ್ಕಾಗಿ ಐದು ಬಾರಿ ರಾಜ್ಯ ಪ್ರಶಸ್ತಿ ಗಳಿಸಿದ್ದಾರೆ. ಎಡಕಲ್ಲು ಗುಡ್ಡದ ಮೇಲೆ ಚಿತ್ರದಲ್ಲಿ ಜಯಂತಿಯವರು ವಿಶಿಷ್ಟ ಅಭಿನಯ ನೀಡಿದ್ದಾರೆ.
ಜಯಂತಿ | |
---|---|
ಜನನ | ಕಮಲಕುಮಾರಿ ೧೯೪೫ ಬಳ್ಳಾರಿ, ಮೈಸೂರು ರಾಜ್ಯ, ಬ್ರಿಟಿಷ್ ಭಾರತ |
ವೃತ್ತಿ(ಗಳು) | ನಟಿ, ನಿರ್ದೇಶಕಿ, ನಿರ್ಮಾಪಕಿ |
Years active | ೧೯೬೧–೨೦೨೦ |
Partner(s) | ಪೇಕೇಟಿ ಶಿವರಾಂ, ವಿಜಯ್ |
ಜಯಂತಿ ಅಭಿನಯದ ಕೆಲವು ಚಿತ್ರಗಳು
ಕನ್ನಡ
ತೆಲುಗು
ವರ್ಷ | ಚಿತ್ರ | ಪಾತ್ರ | ನಿರ್ದೇಶನ | ಭೂಮಿಕೆ |
---|---|---|---|---|
೧೯೬೧ | ಜಗದೇಕವೀರುನಿ ಕಥಾ | ಕೆ.ವಿ.ರೆಡ್ಡಿ | ಎನ್.ಟಿ.ರಾಮರಾವ್, ಬಿ.ಸರೋಜಾ ದೇವಿ, ಎಲ್.ವಿಜಯಲಕ್ಷ್ಮಿ | |
೧೯೬೨ | ಗಾಳಿ ಮೆಡಲು | ಬಿ.ಆರ್.ಪಂತುಲು | ಎನ್.ಟಿ.ರಾಮರಾವ್, ದೇವಿಕಾ, ಜಗ್ಗಯ್ಯ | |
೧೯೬೩ | ವಿಷ್ಣು ಮಾಯ | ನಂದೂರಿ ನಮ್ಮಾಳ್ವಾರ್ | ಕಾಂತ ರಾವ್, ಕೃಷ್ಣಕುಮಾರಿ | |
೧೯೬೪ | ತೋಟಲೊ ಪಿಲ್ಲ ಕೋಟಲೊ ರಾಣಿ | ಜಿ.ವಿಶ್ವನಾಥ್ | ಕಾಂತ ರಾವ್, ರಾಜಶ್ರೀ | |
೧೯೬೮ | ಅತ್ತಗಾರು ಕೊತ್ತ ಕೊಡಲ್ಲು | ಅಕ್ಕಿನೇನಿ ಸಂಜೀವಿ | ಕೃಷ್ಣ, ವಿಜಯ ನಿರ್ಮಲ, ಹರನಾಥ್ | |
೧೯೬೮ | ಚುಟ್ಟಾರಿಕಾಲು | ಪೆಕೇಟಿ ಶಿವರಾಂ | ಜಗ್ಗಯ್ಯ, ಶೋಭನ್ ಬಾಬು, ಲಕ್ಷ್ಮಿ | |
೧೯೬೮ | ದೇವುಡಿಚ್ಚನ ಭರ್ತ | ನಾಲಗುಮ್ಮಿ ಪದ್ಮರಾಜು | ಕಾಂತ ರಾವ್, ರಾಜಶ್ರೀ, ಹರನಾಥ್ | |
೧೯೬೮ | ಭಲೇ ಕೊಡಲ್ಲು | ಕೆ.ಬಾಲಚಂದರ್ | ಸಾಹುಕಾರ್ ಜಾನಕಿ, ಕಾಂಚನಾ, ಚಲಂ, ರಾಮಕೃಷ್ಣ | |
೧೯೭೨ | ಕಲೆಕ್ಟರ್ ಜಾನಕಿ | ಎಸ್.ಎಸ್.ಬಾಲನ್ | ಜಗ್ಗಯ್ಯ, ಜಮುನಾ | |
೧೯೭೨ | ಕುಲಗೌರವಂ | ಪೆಕೇಟಿ ಶಿವರಾಂ | ಎನ್.ಟಿ.ರಾಮರಾವ್, ಆರತಿ | |
೧೯೭೨ | ಬಡಿಪಂತುಲು | ಪಿ.ಸಿ.ರೆಡ್ಡಿ | ಎನ್.ಟಿ.ರಾಮರಾವ್, ಅಂಜಲಿದೇವಿ, ರಾಮಕೃಷ್ಣ | |
೧೯೭೩ | ಗಾಂಧಿ ಪುಟ್ಟಿನ ದೇಶಂ | ಲಕ್ಷ್ಮಿದೀಪಕ್ | ಕೃಷ್ಣಂ ರಾಜು, ಪ್ರಮೀಳಾ, ಲತಾ | |
೧೯೭೩ | ಜೀವಿತಂ | ಕೆ.ಎಸ್.ಪ್ರಕಾಶ್ ರಾವ್ | ಶೋಭನ್ ಬಾಬು, ಶಾರದಾ | |
೧೯೭೩ | ಬಂಗಾರು ಬಾಬು | ವಿ.ವಿ.ರಾಜೇಂದ್ರ ಪ್ರಸಾದ್ | ಅಕ್ಕಿನೇನಿ ನಾಗೇಶ್ವರ್ ರಾವ್, ವಾಣಿಶ್ರೀ | |
೧೯೭೩ | ಮರಪುರಾನಿ ಮನಿಷಿ | ಟಿ.ರಾಮರಾವ್ | ಅಕ್ಕಿನೇನಿ ನಾಗೇಶ್ವರ್ ರಾವ್, ಮಂಜುಳಾ | |
೧೯೭೩ | ಮಾಯದಾರಿ ಮಲ್ಲಿಗಾಡು | ಎ.ಸುಬ್ಬರಾವ್ | ಕೃಷ್ಣ, ಮಂಜುಳಾ | |
೧೯೭೩ | ಶಾರದಾ | ಕೆ.ವಿಶ್ವನಾಥ್ | ಶೋಭನ್ ಬಾಬು, ಶಾರದಾ | |
೧೯೭೪ | ಅಮ್ಮ ಮನಸು | ಕೆ.ವಿಶ್ವನಾಥ್ | ಚಲಂ, ಭಾರತಿ, ಶುಭಾ, ಸತ್ಯನಾರಾಯಣ | |
೧೯೭೪ | ಚಂದನಾ | ಗಿರಿಬಾಬು | ರಂಗನಾಥ್ | |
೧೯೭೪ | ದೇವದಾಸು | ವಿಜಯ ನಿರ್ಮಲ | ಕೃಷ್ಣ, ವಿಜಯ ನಿರ್ಮಲ | |
೧೯೭೪ | ನಿತ್ಯ ಸುಮಂಗಲಿ | ಆರ್ಯ | ಕೃಷ್ಣಂ ರಾಜು | |
೧೯೭೪ | ಮಾಂಗಲ್ಯ ಭಾಗ್ಯಂ | ಪದ್ಮನಾಭಂ | ಭಾನುಮತಿ, ಜಗ್ಗಯ್ಯ | |
೧೯೭೪ | ಸಂಸಾರಂ ಸಾಗರಂ | ದಾಸರಿ ನಾರಾಯಣ್ ರಾವ್ | ಸತ್ಯನಾರಯಣ, ಶುಭಾ | |
೧೯೭೫ | ಅಂದರೂ ಮಂಚಿವಾರೆ | ಜೆಮಿನಿ ಬಾಲನ್ | ಶೋಭನ್ ಬಾಬು, ಲೋಕೇಶ್, ಮಂಜುಳಾ ವಿಜಯಕುಮಾರ್ | |
೧೯೭೫ | ಚಲ್ಲನಿ ತಲ್ಲಿ | ಕೆ.ಎಸ್.ರಾಮಿ ರೆಡ್ಡಿ | ಎಸ್.ವಿ.ರಂಗ ರಾವ್, ಅಂಜಲಿದೇವಿ, ಕೃಷ್ಣಂ ರಾಜು | |
೧೯೭೫ | ಚಿನ್ನನಾಟಿ ಕಾಲಾಲು | ಕೆ.ವಿಶ್ವನಾಥ್ | ಕೃಷ್ಣಂ ರಾಜು, ಪ್ರಮೀಳಾ | |
೧೯೭೫ | ಭಾಗಸ್ತುಲು | ನಾಗಭೂಷಣಂ, ಚಂದ್ರಮೋಹನ್ | ||
೧೯೭೫ | ರಾಮಯ್ಯ ತಂಡ್ರಿ | ರಂಗನಾಥ್, ಪ್ರಭಾ | ||
೧೯೭೫ | ಶ್ರೀರಾಮಾಂಜನೇಯ ಯುದ್ಧಂ | ಬಾಪು | ಎನ್.ಟಿ.ರಾಮರಾವ್, ಬಿ.ಸರೋಜಾದೇವಿ | |
೧೯೭೬ | ಆಡವಾಳ್ಳು ಅಪನಿಂದಾಲು | ಬಿ.ಎಸ್.ನಾರಾಯಣ | ಕೃಷ್ಣಂ ರಾಜು | |
೧೯೭೮ | ಕುಮಾರ ರಾಜ | ಪಿ.ಸಾಂಬಶಿವ ರಾವ್ | ಕೃಷ್ಣ, ಜಯಪ್ರದಾ | |
೧೯೭೮ | ಬೊಮ್ಮರಿಲ್ಲು | ರಾಜಚಂದ್ರ | ಶ್ರೀಧರ್, ಮುರಳಿ ಮೋಹನ್, ಮಾಧವಿ | |
೧೯೭೯ | ಕಮಲಮ್ಮ ಕಮತಂ | ಕೆ.ಪ್ರತ್ಯಗಾತ್ಮ | ಕೃಷ್ಣಂ ರಾಜು | |
೧೯೭೯ | ಬೊಟ್ಟು ಕಾಟುಕ | ರಾಜಚಂದ್ರ | ಮುರಳಿ ಮೋಹನ್, ಮಾಧವಿ | |
೧೯೭೯ | ವಿಜಯ | ರಾಜಚಂದ್ರ | ||
೧೯೮೦ | ಚುಕ್ಕಲೊ ಚಂದ್ರುಡು | ಸಿ.ಎಸ್.ರಾವ್ | ಚಂದ್ರಮೋಹನ್, ವೆನ್ನಿರಾಡೈ ನಿರ್ಮಲ, ಕಾಂತ ರಾವ್ | |
೧೯೮೧ | ಅಗ್ನಿ ಪೂಲು | ಕೆ.ಬಪ್ಪಯ್ಯ | ಕೃಷ್ಣಂ ರಾಜು, ಜಯಸುಧಾ, ಜಯಪ್ರದಾ | |
೧೯೮೧ | ಕೊಂಡವೀಟಿ ಸಿಂಹಂ | ಕೆ.ರಾಮಚಂದ್ರ ರಾವ್ | ಎನ್.ಟಿ.ರಾಮರಾವ್, ಶ್ರೀದೇವಿ | |
೧೯೮೧ | ಮಿನಿಸ್ಟರ್ ಮಹಾಲಕ್ಷ್ಮಿ | ಡಿ.ರಂಗಾ ರಾವ್ | ನೂತನ್ ಪ್ರಸಾದ್ | |
೧೯೮೨ | ಏಕಲವ್ಯ | ವಿಜಯಭಾಸ್ಕರ್ | ಕೃಷ್ನ, ಜಯಪ್ರದಾ | |
೧೯೮೨ | ಜಸ್ಟಿಸ್ ಚೌಧರಿ | ಕೆ.ರಾಮಚಂದ್ರ ರಾವ್ | ಎನ್.ಟಿ.ರಾಮರಾವ್, ಶಾರದಾ, ಶ್ರೀದೇವಿ | |
೧೯೮೪ | ರಕ್ತ ಸಂಬಂಧಂ | ವಿಜಯನಿರ್ಮಲ | ಕೃಷ್ಣ, ರಾಧ | |
೧೯೮೪ | ರಾರಾಜು | ಜಿ.ರಾಂಮೋಹನ್ ರಾವ್ | ಕೃಷ್ಣಂ ರಾಜು, ವಿಜಯಶಾಂತಿ | |
೧೯೮೬ | ಧೈರ್ಯವಂತುಡು | ಲಕ್ಷ್ಮಿದೀಪಕ್ | ಚಿರಂಜೀವಿ, ವಿಜಯಶಾಂತಿ | |
೧೯೮೬ | ಶಾಂತಿ ನಿವಾಸಂ | ಕೃಷ್ಣ, ಸುಹಾಸಿನಿ ಮಣಿರತ್ನಂ, ರಾಧಿಕಾ | ||
೧೯೮೭ | ಅಲ್ಲರಿ ಕೃಷ್ಣಯ್ಯ | ನಂದಮೂರಿ ರಮೇಶ್ | ಬಾಲಕೃಷ್ಣ, ಭಾನುಪ್ರಿಯ | |
೧೯೮೭ | ದೊಂಗ ಮೂಗುಡು | ಎ.ಕೆ.ಕೋದಂಡರಾಮ ರೆಡ್ಡಿ | ಚಿರಂಜೀವಿ, ಭಾನುಪ್ರಿಯ, ಮಾಧವಿ, ರಾಧಿಕಾ | |
೧೯೮೭ | ದೊಂಗೊಡೊಚ್ಚಾಡು | ಕೋಡಿ ರಾಮಕೃಷ್ಣ | ಕೃಷ್ಣ, ರಾಧ | |
೧೯೮೮ | ಆಖರಿ ಪೋರಾಟಂ | ಕೆ.ರಾಮಚಂದ್ರ ರಾವ್ | ನಾಗಾರ್ಜುನ, ಸುಹಾಸಿನಿ, ಶ್ರೀದೇವಿ | |
೧೯೯೦ | ಮುದ್ದುಲ ಮೇನಲ್ಲುಡು | ಕೋಡಿ ರಾಮಕೃಷ್ಣ | ಬಾಲಕೃಷ್ಣ, ವಿಜಯಶಾಂತಿ | |
೧೯೯೧ | ವಿಧಾತ | ಜ್ಯೋತಿ ಕುಮಾರ್ | ಕ್ರಷ್ಣಂ ರಾಜು, ಅರ್ಚನಾ | |
೧೯೯೨ | ಸ್ವಾತಿ ಕಿರಣಂ | ಕೆ.ವಿಶ್ವಾನಾಥ್ | ಮುಮ್ಮೂಟಿ, ರಾಧಿಕಾ | |
೧೯೯೫ | ಪೆದ್ದ ರಾಯುಡು | ರವಿರಾಜ್ ಪಿನಿಶೆಟ್ಟಿ | ಮೋಹನ್ ಬಾಬು, ಸೌಂದರ್ಯ |
ತಮಿಳು
ವರ್ಷ | ಚಿತ್ರ | ಪಾತ್ರ | ನಿರ್ದೇಶನ | ಭೂಮಿಕೆ |
---|---|---|---|---|
೧೯೬೫ | ನೀರ್ ಕುಮಿಳಿ | ಕೆ.ಬಾಲಚಂದರ್ | ನಾಗೇಶ್, ಸಾಹುಕಾರ್ ಜಾನಕಿ | |
೧೯೬೬ | ಕಾದಲ್ ಪಾಡುತುಮ್ ಪಾಡು | ಜೋಸೆಫ್ ಡೇಲಿಯಟ್ | ಜೈಶಂಕರ್, ವಾಣಿಶ್ರೀ | |
೧೯೬೬ | ಮೂಗರಸಿ | ಎಂ.ಎ.ತಿರುಮುಗಂ | ಎಂ.ಜಿ.ರಾಮಚಂದ್ರನ್, ಜೆಮಿನಿ ಗಣೇಶನ್, ಜಯಲಲಿತ | |
೧೯೬೭ | ಭಾಮಾವಿಜಯಂ | ಕೆ.ಬಾಲಚಂದರ್ | ಸಾಹುಕಾರ್ ಜಾನಕಿ, ಕಾಂಚನಾ, ಮುತ್ತುರಾಮನ್, ನಾಗೇಶ್ | |
೧೯೬೮ | ಎದಿರ್ ನೀಚಲ್ | ಕೆ.ಬಾಲಚಂದರ್ | ನಾಗೇಶ್, ಸಾಹುಕಾರ್ ಜಾನಕಿ, ಮುತ್ತುರಾಮನ್ | |
೧೯೬೯ | ಇರು ಕೊಡುಗಳ | ಕೆ.ಬಾಲಚಂದರ್ | ಜೆಮಿನಿ ಗಣೇಶನ್, ಸಾಹುಕಾರ್ ಜಾನಕಿ | |
೧೯೬೯ | ನಿಲ್ ಗವನಿ ಕಾದಲೈ | ಸಿ.ವಿ.ರಾಜೆಂದ್ರನ್ | ಜೈಶಂಕರ್, ಭಾರತಿ, ನಾಗೇಶ್ | |
೧೯೭೧ | ಕಣ್ಣ ನಲಮಾ | ಕೆ.ಬಾಲಚಂದರ್ | ಜೆಮಿನಿ ಗಣೇಶನ್ | |
೧೯೭೧ | ಪುನ್ನಗೈ | ಕೆ.ಬಾಲಚಂದರ್ | ಜೆಮಿನಿ ಗಣೇಶನ್, ಮುತ್ತುರಾಮನ್ | |
೧೯೭೨ | ವೆಲ್ಲಿ ವಿಳಾ | ಕೆ.ಬಾಲಚಂದರ್ | ಜೆಮಿನಿ ಗಣೇಶನ್, ವಾಣಿಶ್ರೀ | |
೧೯೭೩ | ಗಂಗಾ ಗೌರಿ | ಬಿ.ಆರ್.ಪಂತುಲು | ಜೆಮಿನಿ ಗಣೇಶನ್, ಜಯಲಲಿತ | |
೧೯೭೩ | ನಲ್ಲ ಮುಡಿವು | ಸಿ.ಎನ್.ಷಣ್ಮುಗಂ | ಜೆಮಿನಿ ಗಣೇಶನ್, ಮುತ್ತುರಾಮನ್ | |
೧೯೭೩ | ಪೆಣ್ಣೈ ನಂಬುಂಗಳ್ | ಬಿ.ವಿ.ಶ್ರೀನಿವಾಸ್ | ಎ.ವಿ.ಎಂ.ರಾಜನ್ | |
೧೯೭೩ | ಮನ್ನಿಪ್ಪಾಯಲ್ | ಎ.ಜಗನ್ನಾಥನ್ | ಎ.ವಿ.ಎಂ.ರಾಜನ್ | |
೧೯೭೩ | ಷಣ್ಮುಗಪ್ರಿಯ | ಕೆ.ಕೃಷ್ಣಮೂರ್ತಿ | ಮುತ್ತುರಾಮನ್ | |
೧೯೭೫ | ಎಲ್ಲೋರುಮ್ ನಲ್ಲವರೆ | ಜೆಮಿನಿ ಬಾಲನ್ | ಮುತ್ತುರಾಮನ್, ಲೋಕೇಶ್, ಮಂಜುಳಾ ವಿಜಯಕುಮಾರ್ | |
೧೯೭೬ | ಕುಲ ಗೌರವಂ | ಪೆಕೇಟಿ ಶಿವರಾಂ | ಮುತ್ತುರಾಮನ್, ಜಯಸುಧಾ | |
೧೯೭೯ | ದೇವತೈ | ಪಿ.ಎನ್.ಮೆನನ್ | ಶಿವಕುಮಾರ್ |
ಮಲಯಾಳಂ
ವರ್ಷ | ಚಿತ್ರ | ಪಾತ್ರ | ನಿರ್ದೇಶನ | ಭೂಮಿಕೆ |
---|---|---|---|---|
೧೯೬೫ | ಕಲಿಯೋದಂ | ಪಿ.ಸುಬ್ರಹ್ಮಣ್ಯಂ | ಪ್ರೇಮ್ ನಜೀರ್, ಮಧು | |
೧೯೬೫ | ಕಾಟ್ಟು ಪೂಕ್ಕಳ್ | ಕೆ.ತಂಗಪ್ಪನ್ | ಮಧು, ದೇವಿಕಾ | |
೧೯೬೮ | ಕಾರುತ ಪೌರ್ಣಮಿ | ನಾರಾಯಣ ಕುಟ್ಟಿ ವಲ್ಲತ್ | ಮಧು, ಶಾರದಾ | |
೧೯೬೮ | ಲಕ್ಷಪ್ರಭು | ಪಿ.ಭಾಸ್ಕರನ್ | ಪ್ರೇಮ್ ನಜೀರ್, ಶೀಲಾ |
ಹಿಂದಿ
ವರ್ಷ | ಚಿತ್ರ | ಪಾತ್ರ | ನಿರ್ದೇಶನ | ಭೂಮಿಕೆ |
---|---|---|---|---|
೧೯೬೬ | ದಾದಾ | ಕೇದಾರ್ ಕಪೂರ್ | ದಾರಾ ಸಿಂಗ್ | |
೧೯೬೬ | ಲಾಲ್ ಬಂಗ್ಲಾ | ಜುಗಲ್ ಕಿಶೋರ್ | ಸುಜಿತ್ ಕುಮಾರ್, ಶ್ಯಾಮಾ | |
೧೯೬೭ | ಏಕ್ ಫೂಲ್ ಏಕ್ ಭೂಲ್ | ಕೇದಾರ್ ಕಪೂರ್ | ದೇವ್ ಕುಮಾರ್ | |
೧೯೬೭ | ಮೆಹರ್ಬಾನ್ | ಎ.ಭೀಮ್ ಸಿಂಗ್ | ಸುನಿಲ್ ದತ್, ನೂತನ್, ಭಾರತಿ | |
೧೯೬೮ | ತೀನ್ ಬಹುರಾಣಿಯಾ | ಎಸ್.ಎಸ್.ವಾಸನ್-ಎಸ್.ಎಸ್.ಬಾಲನ್ | ಪ್ರಥ್ವಿರಾಜ್ ಕಪೂರ್, ಸಾಹುಕಾರ್ ಜಾನಕಿ, ಕಾಂಚನಾ | |
೧೯೬೯ | ಗುಂಡಾ | ಮಹಮ್ಮದ್ ಹುಸೇನ್ | ಸುಜಿತ್ ಕುಮಾರ್ | |
೧೯೬೯ | ತುಮ್ ಸೆ ಅಚ್ಚಾ ಕೌನ್ ಹೈ | ಪ್ರಮೋದ್ ಚಕೃವರ್ತಿ | ಶಮ್ಮಿ ಕಪೂರ್, ಬಬಿತಾ | |
೧೯೮೫ | ಆಜ್ ಕೆ ಶೋಲಿ | ಎಸ್.ವಿ.ರಾಜೇಂದ್ರಸಿಂಗ್ ಬಾಬು | ಸುಂದರ್ ಕೃಷ್ನ ಅರಸ್, ಅರ್ಜುನ್ ಸರ್ಜಾ |
ನಿಧನ
೭೬ ವರ್ಷ ವಯಸ್ಸಿನ ಜಯಂತಿಯವರು ತಮ್ಮ ಬೆಂಗಳೂರಿನ ನಿವಾಸದಲ್ಲಿ ಸೋಮವಾರ, ೨೬ಜುಲೈ೨೦೨೧ ರಂದು ನಿಧನರಾದರು. ಸ್ವಲ್ಪದಿನಗಳಿಂದ ಅವರು ಅಸ್ವಸ್ಥತೆಯಿಂದ ಬಳಲುತ್ತಿದ್ದರು.[೧]